ಚಿತ್ರದುರ್ಗ

410 ತಾಯಂದಿರಿಗೆ  ಈ ವರ್ಷ ಉಡಿತುಂಬುವ ಕಾರ್ಯ ಶ್ಲಾಘನೀಯ

410 ತಾಯಂದಿರಿಗೆ  ಈ ವರ್ಷ ಉಡಿತುಂಬುವ ಕಾರ್ಯ ಶ್ಲಾಘನೀಯ

(CHITRADURGA): ಮಹಾಶಿವರಾತ್ರಿ ಪ್ರಯುಕ್ತ, ಮೊಳಕಾಲ್ಮುರು ತಾಲೂಕಿನ ತಮ್ಮೇನಹಳ್ಳಿ ಶ್ರೀ ಜಂಬಣ್ಣ ತಾತನ ಶ್ರೀಮಠದಲ್ಲಿ ಉಡಿ ತುಂಬುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ತಾಲೂಕ್ ಮಂಡಲ ಅಧ್ಯಕ್ಷ  ಶ್ರೀರಾಮ ರೆಡ್ಡಿ. ಹಿಂದೂ ಸನಾತನ ಪರಂಪರೆಯಲ್ಲಿ ತಾಯಂದಿರಿಗೆ ಉಡಿ ತುಂಬುವ ಕಾರ್ಯ ಶ್ರೇಷ್ಠವಾದದ್ದು   ಅಣ್ಣ ತಮ್ಮಂದಿರು ಇಲ್ಲದ ಹೆಣ್ಣು ಮಕ್ಕಳಿಗೆ  ಜಂಬಣ್ಣ ತಾತನ ಶ್ರೀ ಮಠ 410 ತಾಯಂದಿರಿಗೆ  ಈ ವರ್ಷ ಉಡಿತುಂಬುವ ಕಾರ್ಯ ಶ್ಲಾಘನೀಯ

                                        
ಸುಮಾರಿ 26 ವರ್ಷಗಳಿಂದ ಪ್ರಥಮವಾಗಿ ಐದು ಜನ ಹೆಣ್ಣು ಮಕ್ಕಳಿಗೆ ಉಡಿ ತುಂಬ ಕಾರ್ಯವನ್ನು ಪ್ರಾರಂಭವಾದದ್ದು ಈ ವರ್ಷಕ್ಕೆ ಒಟ್ಟು 410 ಮಂದಿ ಸಹೋದರಿಯರಿಗೆ  ಉಡಿ ತುಂಬುವ ಕಾರ್ಯ ನೆರವೇರಿಸಲು ಸಾಧ್ಯವಾಗಿದೆ ಈ ಒಂದು ಕಾರ್ಯದಲ್ಲಿ ನಮ್ಮ ಬೆನ್ನೆಲುಬಾಗಿ ನಿಂತಿರುವ ಶ್ರೀಮತಿ ಅಂಬಿಕಾ ರವರ ಸಹಕಾರ ಅತಿ ಮುಖ್ಯವಾದದ್ದು  ಮುಂಬರುವ ವರ್ಷಗಳಲ್ಲಿ 600ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಹೊಡಿ ತುಂಬುವ ಕಾರ್ಯವನ್ನು ನೆರವೇರಿಸುತ್ತೇವೆ ಎಂದು  ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯ ವೆಂಕಟೇಶಾದ ನವರು ತಿಳಿಸಿದರು,

 ಮುಖಂಡರಾದ ತಿಮ್ಲಾಪುರದ  ಮೂರ್ತಿಯವರು  ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದೆ  ಶ್ರೀ ಮಠದ ಕಾರ್ಯಕ್ಕೆ ಅಭಿನಂದನೆ  ಕಾರ್ಯಕ್ರಮ ನಿರೂಪಿಸಿ ಗಾಯನ ಪ್ರಸ್ತುತಪಡಿಸಿದ ಕೆ ಓ ಶಿವಣ್ಣ ಸಂಗೀತ ಶಿಕ್ಷಕ  ಚಿದಾನಂದ ರೆಡ

ಜಂಬಣ್ಣನ ತಾತನ ರಥೋತ್ಸವ  ಅದ್ದೂರಿಯಾಗಿ ನೆರವೇರಿಸಲಾಯಿತು

ವರದಿ: ಸಿದ್ದೇಶ್ ಚಿತ್ರದುರ್ಗ

Leave a Reply

Your email address will not be published. Required fields are marked *

Scan the code