ನ್ಯೂಸ್ರಾಜ್ಯ

ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ: 9 ನಾಟಕಗಳ ಪ್ರದರ್ಶನ

ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ: 9 ನಾಟಕಗಳ ಪ್ರದರ್ಶನ

(BALLARI): ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಎಂಎ ಡ್ರಾಮಾ ಅಂತಿಮ ವರ್ಷದ ವಿದ್ಯಾರ್ಥಿಗಳು 9 ನಾಟಕಗಳನ್ನು ಪ್ರದರ್ಶಿಸಿದ್ದಾರೆ. ವಿಶ್ವವಿದ್ಯಾಲಯದ ಎಂಎ ಡ್ರಾಮಾ ಮಾರ್ಗದರ್ಶಕರು ಆದಂತಹ ಡಾ. ಶಾಂತ ನಾಯ್ಕ್, ಡಾ. ಅಣ್ಣಾಜಿ ಕೃಷ್ಣಾರೆಡ್ಡಿ, ಡಾ. ಸಹನಾ ಪಿಂಚರ್ ಹಾಗೂ ಹೇಮೇಶ್ವರ ಕುರುಬರು ಇವರ ಮಾರ್ಗದರ್ಶನದಲ್ಲಿ

ಜಾಹೀರಾತು/Advertisement

ಅಪ್ಪ, ಹೀಗೊಬ್ಬ ಹುಡುಗನ ಸ್ವಾಗತ, ಅಡವಿ, ಹಾರೋ ಹಕ್ಕಿ, ಹೋರಾಟ, ಕೃಷ್ಣೆಗೌಡನ ಆನೆ, ಭಗತ್ ಸಿಂಗ್, ಎನ್ನುವ 9 ನಾಟಕಗಳು ಪ್ರದರ್ಶನಗೊಂಡಿವೆ. ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾರ್ಥವಾಗಿ ಎಲ್ಲಾ ವಿದ್ಯಾರ್ಥಿಗಳು ನಾಟಕವನ್ನು ನಿರ್ದೇಶನ ಮಾಡಿ ತಮ್ಮ ಅಂತಿಮ ವರ್ಷದ ಎಂಎ ಪ್ರಾಯೋಗಿಕವಾಗಿ ಎಲ್ಲಾ ನಾಟಕಗಳು ಪ್ರದರ್ಶನಗೊಂಡಿವೆ. ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು ಈ ನಾಟಕಗಳಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Scan the code