ಕೆರೆಯಲ್ಲಿ ಕುರಿತೊಳೆಯಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವು
(KOLARA): ಬಂಗಾರಪೇಟೆ: ತಾಲೂಕಿನ ಚಿಗುರನಹಳ್ಳಿ ಗ್ರಾಮದ ಕೆರೆಯಲ್ಲಿ ಕುರಿ ತೊಳೆಯಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತದುರ್ದೈವಿ ಲಕ್ಷ್ಮಿ ಕುಮಾರ್ 14 ವರ್ಷ ಇಂದು ಚಿಕ್ಕಪ್ಪನ ಜೊತೆಯಲ್ಲಿ ಕುರಿ ತೊಳೆಯಲು ಹೋದ ಸಂದರ್ಭದಲ್ಲಿ ಈಜು ಬರೆದ ಕಾರಣ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾನೆ.
ಬೂದಿಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ ವಿಷ್ಣು ಕೋಲಾರ