ರಸ್ತೆಗೆ ಬಿದ್ದ ಭತ್ತ ತುಂಬಿದ ಲಾರಿ.
(SHIVAMOGA): ರಾಣೆಬೆನ್ನೂರಿಂದ ಕಾರ್ಗಲ್ ಚೌಡೇಶ್ವರಿ ಮಿಲ್ಲು ನಿಂದಾ ಬರುವಂತಹ ಬತ್ತದ ಲಾರಿ ಕಾರ್ಗಲ್ ಟು ಸಾಗರ ರಸ್ತೆಯ ಇಡುವಾಣಿ ಸಮೀಪ ಗಮಟೇಗಟ್ಟ ಮಾರ್ಗದ ಮಧ್ಯ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಹೊರಳಿದ್ದು. ಚಾಲಕ ಮತ್ತು ಕ್ಲೀನರ್ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಚಾಲಕರಿಗೆ ಹಾಗೂ ಸಹಾಯಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಎಲ್ಲರು ಪಾರಾಗಿದ್ದು.
ಕಾರ್ಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ರಾಘವೇಂದ್ರ ತಾಳಗುಪ್ಪ