ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ. ಸ್ಥಳದಲ್ಲಿ ಓರ್ವ ವ್ಯಕ್ತಿ ಸಾವು
(CHIKKAMAGALURU): ಚಿಕ್ಕಮಗಳೂರು ತಾಲೂಕಿನ ಮುಹಳವಳ್ಳಿ ಬಳಿ ಎರಡು ಬೈಕುಗಳ ನಡುವೆ ಭೀಕರ ಅಪಘಾತಗೊಂಡು ಸ್ಥಳದಲ್ಲೇ ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ನಗರದ ಕೋಟಿ ನಿವಾಸಿಯಾದ ಸೈಯದ್ ಅಲಿ (45) ವರ್ಷ ಇವರು ಮೃತ ದುರ್ದೈವಿ ಹಿಂಬದಿ ಕೂತಿದ ಸವರರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎದುರುಗಡೆ ಇದ್ದ ಬೈಕು ಸವರನಿಗೂ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ರವಾನಿಸಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.