ಜಿಲ್ಲೆನ್ಯೂಸ್

ಮಕರ ಸಂಕ್ರಾಂತಿ ಹಬ್ಬದ ಜೊತೆ ಜೊತೆಗೆ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ

ಮಕರ ಸಂಕ್ರಾಂತಿ ಹಬ್ಬದ ಜೊತೆ ಜೊತೆಗೆ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ

(VIJAYANAGARA): ವಿಜಯನಗರ ಜಿಲ್ಲಾ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಮಕರ ಸಂಕ್ರಾಂತಿ ಹಬ್ಬದ ಜೊತೆ ಜೊತೆಗೆ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ ನೆರವೇರಿಸಿದ ಕ್ಷಣಾ ಗ್ರಾಮಪಂಚಾಯತಿ ಹಾಗೂ ಭೋವಿಸಮಾಜದ ಬಂಧುಗಳು ನೇತೃತ್ವದಲ್ಲಿ ಹಾಗೂ ಗ್ರಾಮದ ಗುರು ಹಿರಿಯರು ಭಾಗವಹಿಸಿ ಯಶಸ್ವಿ ಗೊಳಿಸಿ ಸರ್ವ ಸಮಾಜದ ಬಂಧುಗಳು ಸಾಕ್ಷಿ ಆಗಿದ್ದು ಸಂತಸ ಮೂಡಿಸಿದೆ.

ಹಾಗೂ ಮೂಲ ಭೋವಿ ಸಮುದಾಯದ ಶಿವಯೋಗಿ ಶ್ರೀ ಗಳು ಗತವೈಭವದಲ್ಲಿ ನಿರಂತರ ಕೆರೆ, ಕಟ್ಟೆಗಳು, ಸುಂದರವಾದ ದೇವಸ್ಥಾನಗಳ ನಿರ್ಮಾಣದಲ್ಲಿ ತೊಡಗಿ ಕಾಯಕಶಿವಯೋಗಿಗಳಾಗಿ ಸಮಾಜಮುಖಿಯಾಗಿ ಸೇವೆ ಸಲ್ಲಿಸಿ ಶರಣರಾದ ಹಿನ್ನೆಲೆಯಲ್ಲಿ ಇಂದು ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನಾ ಅವರಾದಿಯಲ್ಲಿ ನೆನೆದು ಆಚರಿಸಿ ಸನ್ಮಾರ್ಗದಲ್ಲಿ ನೆಡೆದುಕೊಳ್ಳಲು ಪ್ರೇರಣೆ ಶ್ರೀ ಗಳ ನೆನೆಯುವ ಕಾರ್ಯಕ್ರಮ ನಿರಂತರವಾಗಿ ಸಾಗುತ್ತ ಇರುವುದು.

Leave a Reply

Your email address will not be published. Required fields are marked *

Scan the code