ಸಾಗರ ತಾಲೂಕಿನಲ್ಲೇ ಅತಿ ಹೆಚ್ಚು ಅಂಕ ಪಡೆದ ಅನು ಎಂ ಎನ್
(SAGARA): ದ್ವಿತೀಯ ಪಿ ಯು ಸಿ ಪಲಿತಾಂಶ ಮೆಸ್ಕಾಂ ಕಿರಿಯ ಇಂಜಿನಿಯರ್ ಎಂ.ಪಿ.ನಾಗಭೂಷಣ್ ಹೆಗಡೆ,
ಶೈಲಜಾ ಎನ್ ದಂಪತಿಗಳ ಪುತ್ರಿ ಅನು ಎಂ ಎನ್ ದ್ವಿತೀಯ ಪಿಯುಸಿಯಲ್ಲಿ ಶೇ 98.5 ಫಲಿತಾಂಶ ಪಡೆದು ಉತ್ತೀರ್ಣರಾಗಿರುತ್ತಾರೆ .
ಇವರು ಇಂದಿರಾ ಕಾಂತ ನಗರ ವರದಹಳ್ಳಿ ರಸ್ತೆ ಸಾಗರ ವಾಸಿ ವಾಸಿಯಾಗಿರುತ್ತಾರೆ. ಇವರ ಪುತ್ರಿ ಅನು ಎಮ್ ಎನ್ ಸಾಗರದ
ವಿಜ್ಞಾನ್ ಪಿ ಯು ಕಾಲೇಜ್ ನಲ್ಲಿ ವ್ಯಾಸಂಗ ಮಾಡುತಿದ್ದು ಶಾಲೆಗೆ ಹಾಗೂ ತಂದೆ ತಾಯಿಯರಿಗೆ ಕೀರ್ತಿತಂದಿರುತಾರೆ.
ವರದಿ: ರಾಘವೇಂದ್ರ ತಾಳಗುಪ್ಪ