ರಾಜ್ಯದಲ್ಲಿ ತಾಲೂಕು ವಕೀಲರ ಆಗಮನ…ಬಿಜೆಪಿಗೆ ಮತ ನೀಡುವಂತೆ ಕರೆ.
(SHIVAMOGA): ರಾಜ್ಯದ ಎಲ್ಲಾ ಜನರು ಇ ಭಾರಿ ಬಿಜೆಪಿಗೆ ಮತ ನೀಡುವಂತೆ ಕರೆ, ಬಿಜೆಪಿ ರಾಜ್ಯ ಕಾನೂನು ಪ್ರಕೋಷ್ಠದಿಂದ ರಾಜ್ಯದ ಎಲ್ಲಾ ತಾಲೂಕಿನ ವಕೀಲರು ಎಲ್ಲಾ ತಾಲೂಕುಗಳಿಗೆ ಬೇಟಿ ನೀಡುತ್ತಿದಾರೆ.
ಈ ತಂಡವು ಇಂದು ಸಾಗರದ ಬಿಜೆಪಿ ಕಛೇರಿಗೆ ಆಗಮಿಸಿದ್ದು, ಪತ್ರಕರ್ತರನ್ನು ಉದ್ದೇಶಿ ಮಾತಾನಾಡಿದರು. ಹಾಗು ರಾಜ್ಯದದಲ್ಲಿರುವ ಕಾಂಗ್ರೆಸ್ ಸರ್ಕಾರ ಕಳೆದ 10 ತಿಂಗಳಿನಲ್ಲಿ ಯಾವ ಅಭಿವೃದ್ಧಿ ಕೆಲಸವನ್ನು ಮಾಡಿಲ್ಲ ಅವರ ಅಭಿವೃದ್ಧಿ ಎಂದರೆ ಗ್ಯಾರಂಟಿ ಯೋಜನೆ ಹಾಗೂ ಕೆಂದ್ರ ಸರಕಾರದ ವಿರುದ್ಧ ಮಾತನಾಡುತ್ತಾ ಕಾಲಹರಣ ಮಾಡಿರುವುದು ಅಷ್ಟೆ ಬೇರೆ ಯಾವ ಕೆಲಸಗಳೂ ಆಗಿಲ್ಲ ಎಂದು ಕಾಂಗ್ರೆಸ್ ಸರ್ಕಾರವನ್ನು ತೆಗಳುತ್ತಾ. ಮತ್ತೊಮ್ಮೆ ಮೋದಿ ಸರ್ಕಾರ್ ಎಂದು ಈ ಭಾರಿಯು ನರೇಂದ್ರ ಮೋದಿ ಅವರಿಗೆ ಗೆಲವು ಆಗುವಂತಹ ಸಾಧ್ಯತೆ ಇರುವರಿಂದ ದೇಶವನ್ನು ಇನ್ನು ಎತ್ತರಕ್ಕೆ ಕೊಂಡೊಯ್ಯಲು ರಾಜ್ಯದ ಎಲ್ಲಾ ಜನರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿಕೊಳ್ತಿದ್ದಾರೆ.
ಹಾಗೂ ವೇದಿಕೆಯ ಮೇಲೆ ಕೆ.ಪಿ ವಿಶ್ವನಾಥ್, ವಿಜಯ್ ಕುಮಾರ್, ಹಿಮಾನಂದ್, ಮಹಾವೀರ್ ಕೆ. ಜೈನ್, ವಿನಾಯಕ್, ಅನಿತಾ ಪಾಟೀಲ್, ಕೆಂಪರಾಜು, ಸಿವಿ ಗೌಡ್ರು, ದೇವರಾಜ್, ದೇವೆಂದ್ರಪ್ಪ, ಕುಮಾರ್, ಇನ್ನು ಮುಂತಾದ ಬಿ.ಜೆ.ಪಿ. ಕಾರ್ಯಕರ್ತರು ಇದ್ದಾರು.
ವರದಿ: ರಾಘವೇಂದ್ರ ತಾಳಗುಪ್ಪ