ನ್ಯಾಯಾಲಯದ ಆವರಣದಲ್ಲಿ ವಾರಸುದಾರರಿಲ್ಲದ ವಾಹನಗಳ ಹರಾಜು
(KOLARA): ಬಂಗಾರಪೇಟೆ: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರು ವಾರಸುದಾರರಿಲ್ಲದ ವಿವಿಧ ವಾಹನಗಳನ್ನು ಹರಾಜು ಬಿಡಲಾಯಿತು, ಒಟ್ಟು 2.42.230 ರೂಗಳನ್ನು ಸಂಗ್ರಹವಾಗಿದೆ.
ಪಟ್ಟಣದ ನ್ಯಾಯಾಲಯದ ಪ್ರಧಾನ ನ್ಯಾಯಾದೀಶರಾದ ಬಿ.ಕೇಶವಮೂರ್ತಿ, ಅಫರ ನ್ಯಾಧೀಶರಾದ ಅಜೀತ್ ದೇವರಮನಿ ರವರು ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ ವಾರಸುದಾರರಿಲ್ಲದ ಟ್ಯಾಕ್ಟರ್ 1, ಆಟೋ 6, ಮೋಬೈಲ್ 9, ದ್ವಿಚಕ್ರವಾಹನ 12, ವಿವಿಧ ಆಯುಧಗಳನ್ನು ಹರಾಜು ಬಿಡಲಾಯಿತು, ಒಟ್ಟು 2.42.230 ರೂಗಳು ಹರಾಜಿನಲ್ಲಿ ಬಿಟ್ ಬಿಡಲಾಯಿತು.
ವರದಿ ವಿಷ್ಣು ಕೋಲಾರ