ರಾಜ್ಯಕ್ಕೆ
ದ್ವಿತೀಯ ಸ್ಥಾನ ಪಡೆದ
ಬಾಳೆಹೊನ್ನೂರು
ಗಣಪತಿ ಪ್ರತಿಷ್ಠಾಪನೆ.
(ಬಾಳೆಹೊನ್ನೂರು): ದಿನಾಂಕ -18-9-2023ನೇ ಸೋಮವಾರ ಬಾಳೆಹೊನ್ನೂರಿನ 64ನೇ ವರ್ಷದ ಶ್ರೀ ವಿದ್ಯಾ ಗಣಪತಿಯ ಪ್ರತಿಷ್ಠಾಪನೆಗೊಂಡಿದ್ದು 14 ದಿನಗಳ ಗಣಪತಿ ಪ್ರತಿಷ್ಠಾಪನೆಯೊಂದಿಗೆ ಮೈ ರೋಮಾಂಚನ ಮನರಂಜನ ಕಾರ್ಯಕ್ರಮಗಳಿದ್ದು ದಿನಾಂಕ 1 ಅಕ್ಟೋಬರ್ 2023 ರಂದು ಬಾಳೆಹೊನ್ನೂರಿನ ರಾಜ ಬೀದಿಯಲ್ಲಿ ಮೆರವಣಿಗೆ ಮಾಡುವುದರ ಮೂಲಕ ಬಾಳೆಹೊನ್ನೂರಿನ ಭದ್ರ ನದಿಯಲ್ಲಿ ವಿಸರ್ಜನೆ ಮಾಡಲಾಗುವುದು ಅದೇ ರೀತಿ ವಿಸರ್ಜನೆಯ ದಿನ ಸುಮಾರು ಹತ್ತರಿಂದ ಹದಿನೈದು ಸಾವಿರ ಭಕ್ತಾದಿಗಳಿಗೆ ಅನ್ನದಾನ ಕೂಡ ಇರುತ್ತದೆ. ತಾವೆಲ್ಲರೂ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬಾಳೆಹೊನ್ನೂರಿನ ಶ್ರೀ ವಿದ್ಯಾ ಗಣಪತಿ ಸಮಿತಿಯ ಅಧ್ಯಕ್ಷರಾದ ಟಿ ಆರ್ ಧರ್ಮಪ್ಪ ಗೌಡ್ರು ಎಲ್ಲರಿಗೂ ಸ್ವಾಗತವನ್ನು ಕೋರಿದ್ದಾರೆ .
ಶ್ರೀ ವಿದ್ಯಾಗಣಪತಿ ಸೇವಾಸಮಿತಿ
ಬಾಳೆಹೊನ್ನೂರು.
ದಿನಾಂಕ 18-09-2023ನೇ ಸೋಮವಾರದಿಂದ 01-10-2023ನೇ ಭಾನುವಾರದವರೆಗೆ
ಪ್ರತಿದಿನ ಮಧ್ಯಾಹ್ನ 1.00ರಿಂದ 2.00 ಗಂಟೆಯವರೆಗೆ ರಾತ್ರಿ
7.30ರಿಂದ 8.00 ಗಂಟೆಯವರೆಗೆ
ಶ್ರೀ ವಿದ್ಯಾಗಣಪತಿಗೆ ಸಾರ್ವಜನಿಕ ಪೂಜಾ ವಿಧಿ ವಿಧಾನಗಳು ನೆರವೇರಲಿವೆ.
ಸಾಂಸ್ಕೃತಿಕ ಕಾರ್ಯಕ್ರಮಗಳು ದಿನಾಂಕ 18-09-2023ನೇ ಸೋಮವಾರ ಸಂಜೆ 7.00 ಗಂಟೆಗೆ “ಭಕ್ತ ಭಜನಾ ಸಂಗಮ” ಸ್ಥಳೀಯ ಭಕ್ತವೃಂದದವರಿಂದ ‘ಭಜನಾ ಕಾರ್ಯಕ್ರಮ’ ದಿನಾಂಕ 19-09-2023ನೇ ಮಂಗಳವಾರ
ರಾತ್ರಿ 8.00 ಗಂಟೆಗೆ “ಪ್ರತಿಭಾ ಸಂಗಮ”463 ಸ್ಥಳೀಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ‘ವಿವಿಧ ಮನರಂಜನಾ ಕಾರ್ಯಕ್ರಮ’
ದಿನಾಂಕ 20-09-2023ನೇ ಬುಧವಾರ ರಾತ್ರಿ 8.00 ಗಂಟೆಗೆ “ಯಕ್ಷಗಾನ”ಕವಿರತ್ನ ಕಾಳಿದಾಸ – ವಿದ್ಯಾಧರೆ ಮನಗೆದ್ದಕಾಳ ಮಲೆನಾಡಿನ ಪ್ರಸಿದ್ಧ ಯಕ್ಷಗಾ ಕಲಾವಿದರ ಕೂಡುವಿಕೆಯಲ್ಲಿ ಹಾಸ್ಯಭರಿತ ಯಕ್ಷಗಾನ ಪ್ರದರ್ಶನ.
ನಡೆಸಿಕೊಡುವವರು: ಹೊಳ್ಳಾಸ್ ಶ್ರೀ ಚನ್ನಕೇಶವ ಯಕ್ಷಗಾನ
ಕಲಾ ಪ್ರತಿಷ್ಠಾನ, ಗೊರಸುಕೊಡಿಗೆ, ಬಾಳೆಹೊಳೆ, ದಿನಾಂಕ 21-09-2023ನೇ ಗುರುವಾರರಾತ್ರಿ 8.00 ಗಂಟೆಗೆ “ಗಾಯನ ಗಂಗೆ” “ಕರೋಕೆ ಚಿತ್ರಗೀತೆ ಗಾಯನ ಸ್ಪರ್ಧಾ ಕಾರ್ಯಕ್ರಮ.
ದಿನಾಂಕ 22-09-2023ನೇ ಶುಕ್ರವಾರ ರಾತ್ರಿ 8.00ಗಂಟೆಗೆ “ಗೀತಾ ಸಾಹಿತ್ಯ ಸಂಭ್ರಮ” ವಿನೂತನ ಶೈಲಯ ಕಾರ್ಯಕ್ರಮ ಗೀತಾ ಸಾಹಿತ್ಯ ಸಂಭ್ರಮ
ಅಂದೇಶದ ನಂತೋ ಶ್ರೀ ವಿಠಲ್ನಾಯಕ್, ಕಲ್ಲಡ್ಕ
ಸಾದರಪಡಿಸುವ ವಿನೂತನ ಶೈಲಿಯ ಜೀವನ ಮೌಲ್ಯ ಹಾಸ್ಯಭರಿತ ಕಾರ್ಯಕ್ರಮ ದಿನಾಂಕ 23-09-2023ನೇ ಶನಿವಾರ ರಾತ್ರಿ 8.00 ಗಂಟೆಗೆ “ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್”
ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಪ್ರಾಯೋಜಕತ್ವದಲ್ಲಿ
ಸಾರ್ವಜನಿಕರಿಗಾಗಿ ಫಿಲ್ಮ ನೃತ್ಯ ಸ್ಪರ್ಧೆ.
ರಾತ್ರಿ 8.00 ಗಂಟೆಗೆ “ಗಾಯನ ರಸಸಂಜೆ”
ದಿನಾಂಕ 24-09-2023ನೇ ಭಾನುವಾರ ಫ್ರೆಂಡ್ಸ್ ಈವೆಂಟ್ & ಎಂಟರ್ಟೈನ್ಮೆಂಟ್, ಉಡುಪಿ ಇವರಿಂದ ಅಮೋಘ ಆರ್ಕೆಸ್ಟ್ರಾ ಕಾರ್ಯಕ್ರಮ ವಿಶೇಷ ಆಕರ್ಷಣೆ : ಎದೆತುಂಬಿ ಹಾಡುವೆನು ಖ್ಯಾತಿಯ ಚಲನಚಿತ್ರ ಹಿನ್ನಲೆ ಗಾಯಕಿ
ಪಲ್ಲವಿ ಪ್ರಭು, ಮಂಗಳೂರು, ದಿನಾಂಕ 25-09-2023ನೇ ಸೋಮವಾರರಾತ್ರಿ 8.00 ಗಂಟೆಗೆ “ನೃತ್ಯ ಸೌರಭ”
ಹಲವಾರು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತೆ ವಿದುಷಿ ಜ್ಞಾನ ಐತಾಳ್ ನೇತೃತ್ವದ ‘ಹೆಜ್ಜೆನಾದ’ ತಂಡದಿಂದ ನೃತ್ಯ ಮತ್ತು ಸಂಗೀತ ರಸ ವೈಭವ.
ದಿನಾಂಕ 26-09-2023ನೇ ಮಂಗಳವಾರ, ರಾತ್ರಿ 8.00 ಗಂಟೆಗೆ“ತುಳು ಹಾಸ್ಯಕಾರಂಜಿ ಬಲೆ ತೆಲಿಪಾಲೆ ಖ್ಯಾತಿಯ
ಉಮೇಶ್ ಮಿಜಾರ್ ಸಾರಥ್ಯದ“ನಮ್ಮ ಕಲಾವಿದೆರ್ ಬೆರ” ಅಭಿನಯದ ತುಳು ಹಾಸ್ಯಮಯ ನಾಟಕ
‘ಪಾಂಡುನ ಅಲಕ್ಷ ಪೌಂಡು ದಿನಾಂಕ 27-09-2023ನೇ ಬುಧವಾರ ರಾತ್ರಿ 8.00 ಗಂಟೆಗೆ “ಸಂಗೀತ ರಸ ವೈಭವ” ರಾತ್ರಿ 7.30ಕ್ಕೆ ರಾಜ್ಯದ ಪ್ರಸಿದ್ಧ ಕಲಾವಿದರನ್ನೊಳಗೊಂಡ ನವೀನ್ಚಂದ್ರ ಕೊಪ್ಪ ಸಾರಥ್ಯದ “ಶಿವಾನಿ ಮ್ಯೂಸಿಕಲ್ ಆರ್ಕೆಸ್ಟ್ರಾ, ಮಂಗಳೂರು”ಇವರಿಂದ ಆಕರ್ಷಕ ಆರ್ಕೆಸ್ಟ್ರಾ ಕಾರ್ಯಕ್ರಮ.
ದಿನಾಂಕ 28-09-2023ನೇ ಗುರುವಾರ ರಾತ್ರಿ 8.00ಗಂಟೆಗೆ “ನೃತ್ಯ ಸಿಂಚನ”ತಂಡದ ವಿಶೇಷ ಆಕರ್ಷಣೆ:ಝೀ ಕನ್ನಡ ಪ್ರಶಸ್ತಿ ವಿಜೇತೆ
ಶಿಕಾಲ ಪೂಜಾರಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಖ್ಯಾತ ನೃತ್ಯ ತರಬೇತುದಾರ “ಸುಧೀರ್ ಉಲ್ಲಾಳ್* ಸಾರಥ್ಯದ ಸಿಟಿಗಾಯ್ ಕುಡ್ಲ ಕ್ಷೀನ್ಸ್ ಡ್ಯಾನ್ಸ್ ಅಕಾಡೆಮಿ,
ಗುರುಪುರ ಮಂಗಳೂರು ಇವರಿಂದ ಆಕರ್ಷಕ “ನೃತ್ಯ ಪ್ರದರ್ಶನ” ದಿನಾಂಕ 29-09-2023ನೇ ಶುಕ್ರವಾರ
ರಾತ್ರಿ 8.00ಗಂಟೆಗೆ “ಹಾಸ್ಯ, ಹಾಸ್ಯ, ಹಾಸ್ಯ”ರೂಪಕಲಾ (ಕುಳ್ಳಪು) ತಂಡ, ಕುಂದಾಪುರ ಮೂರುಮುತ್ತು ಕಲಾವಿದರಿಂದ ಹಾಸ್ಯಮಯ ನಾಟಕ ಹೊಸ ಸೇರ್ಪಡೆಗಳೊಂದಿಗೆ ಮದುಮಗ-3 ಮದುಮಗಳೆ…
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ : ‘ಕರಾವಳಿ ಮುತ್ತು’ ಸತೀಶ್ ಪೈ ಮೂರು ಮುತ್ತುಗಳು ಖ್ಯಾತಿಯ
ರೂಪಕಲಾ ನಾಟಕ ಮತ್ತು ಸಾಂಸ್ಕೃತಿಕ ಸಂಘ,
ಕುಂದಾಪುರ ಇವರಿಂದ ಕನ್ನಡ ಹಾಸ್ಯಮಯ ನಾಟಕ
‘ಮದುಮಗ 3-ಮದುಮಗಳೆಲ್ಲ..?’
ದಿನಾಂಕ 30-09-2023ನೇ ಶನಿವಾರ ಪೂರ್ವಾಹ್ನ 9.00ಗಂಟೆಗೆ “ಸಾರ್ವಜನಿಕ ಗಣಹೋಮ” ಭಕ್ತ ವೃಂದದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಊರಿನ ಒಳಿತಿಗಾಗಿ ನಡೆಸುತ್ತಿರುವ ಈ ‘ಗಣಹೋಮ’ ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ವಿನಂತಿಸುತ್ತೇವೆ. ಸಂಜೆ 7.00ಗಂಟೆಗೆ ಸಮಾರೋಪ ಸಮಾರಂಭ“ದಿವ್ಯಸಾನಿಧ್ಯ” ಮತ್ತು “ಆಶೀರ್ವಚನ”
ಪರಮಪೂಜ್ಯ ಸ್ವಸ್ತಿ ಶ್ರೀಮದಭಿನವ ಲಕ್ಷ್ಮೀಸೇನ
ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು
ಶ್ರೀ ಜ್ವಾಲಾಮಾಲಿನಿದೇವಿ ಅತಿಶಯ ಕ್ಷೇತ್ರ ಪೆನುಗೊಂಡ ದಿಗಂಬರ ಜೈನ್ ಮಹಾಸಂಸ್ಥಾನ ಮಠ, ಸಿಂಹನಗದ್ದೆ, ಬಸ್ತಿಮಠ, ನರಸಿಂಹರಾಜಪುರ.
ಅಧ್ಯಕ್ಷತೆ : ಶ್ರೀ ಐ.ಆರ್ ಧರ್ಮಪ್ಪಗೌಡ, ತುರಾಳಕಲ್ಮಕ್ಕಿ.
ಅಧ್ಯಕ್ಷರು, ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ, ಬಾಳೆಹೊನ್ನೂರು ರಾತ್ರಿ 9.00ಗಂಟೆಗೆ ಎನ್.ತಾಜ್ ಅರ್ಪಿಸುವ ರಿದಂ ಲೈವ್ ಮ್ಯೂಸಿಕ್ ಆರ್ಕೆಸ್ಟ್ರಾ ಕೊಪ್ಪ ಇವರಿಂದ ಅಮೋಘ ಆರ್ಕೆಸ್ಟ್ರಾ ಕಾರ್ಯಕ್ರಮ
ವಿಶೇಷ ಆಕರ್ಷಣೆ : ಎದೆತುಂಬಿ ಹಾಡುವೆನು ಖ್ಯಾತಿಯ ಸಂದೇಶ್ ನೀರ್ಮಾರ್ಗ,ನಾದಿರಾಬಾನು ಹಾಗೂ KGF-2 ಚಲನಚಿತ್ರದ ಹಿನ್ನಲೆ ಗಾಯಕ ಪ್ರಕಾಶ್ ಮಹಾದೇವ್
ಮತ್ತು ಗಾಯಕಿ ರೂಪ ಮಹಾದೇವ್.
ದಿನಾಂಕ 01-10-2023ನೇ ಭಾನುವಾರ ಬೆಳಿಗ್ಗೆ 10.00 ಗಂಟೆಗೆ “ಗಾನ ಸುಧೆ” ರಾಜ್ಯದ ಪ್ರಸಿದ್ಧ ಕಲಾವಿದರನ್ನೊಳಗೊಂಡ ಮೇಲೊಡಿ ಮೇಕರ್ಸ್ ಲೈವ್ ಮ್ಯೂಸಿಕ್ ಆರ್ಕೆಸ್ಟ ಇವರಿಂದ ‘ಅಕರ್ಷಕ ಗಾನ ವೈಭವ’ ಮಧ್ಯಾಹ್ನ 12.00ಗಂಟೆಯಿಂದ ಸಾರ್ವಜನಿಕ ಅನ್ನಸಂತರ್ಪಣೆ ಮಧ್ಯಾಹ್ನ 1.00ಗಂಟೆಗೆ ‘ಲಾಟರಿ ಡ್ರಾ’
ಮಧ್ಯಾಹ್ನ 2.00ಗಂಟೆಗೆ ‘ವಿಸರ್ಜನಾ ಪೂಜೆ’ ಮೆರವಣಿಗೆಯ ಪ್ರಮುಖ ಆಕರ್ಷಣೆಗಳು
* ಆಕರ್ಷಣೀಯ ಮತ್ತು ಭವ್ಯ ಶ್ರೀ ವಿದ್ಯಾಗಣಪತಿ ಉತ್ಸವ ಮಂಟಪ.
* ಬಸವರಾಜ್ ಬ್ರಾಸ್ ಬ್ಯಾಂಡ್ ಆರ್ಕೆಸ್ಟ್ರಾ, ರಾಣೆಬೆನ್ನೂರು, ಇವರಿಂದ ಚಲಿಸುವ ಆರ್ಕೆಸ್ಟ್ರಾ
* ರಾಜ್ಯ ಪ್ರಶಸ್ತಿ ವಿಜೇತ ಸೃಷ್ಟಿ ಆರ್ಟ್ಸ್ ಗುರುವಾಯನಕೆರೆ, ಇವರಿಂದ “ಕೀಲುಕುದುರೆ”,
“ಗೊಂಬೆ” ಮತ್ತು “ಕರಗನೃತ್ಯ” ಹಾಗೂ ವಿಶೇಷ ಆಕರ್ಷಣೆಗಳು.
* ಶ್ರೀ ರಾಮಕೃಷ್ಣ ಮತ್ತು ತಂಡದವರಿಂದ “ಹಲಗೆವಾದ್ಯ”.
* ಶ್ರೀ ಮಹಾಲಿಂಗೇಶ್ವರ ಚಂಡೆಬಳಗ, ಮಾರ್ಪಳ್ಳಿ, ಇವರಿಂದ ಅತ್ಯಾಕರ್ಷಕ “ಚಂಡೆವಾದನ”.
ಅಧ್ಯಕ್ಷರು
ಕಾರ್ಯದರ್ಶಿಗಳು
ಸಹ ಕಾರ್ಯದರ್ಶಿಗಳು
ಖಜಾಂಚಿ
ಸಹ ಖಜಾಂಚಿ
: ಶ್ರೀ ಟಿ.ಆರ್. ಧರ್ಮಪ್ಪಗೌಡ, ತುರಾಳ್ ಕಲ್ಮಕ್ಕಿ
: ಶ್ರೀ ಸುರೇಂದ್ರ
: ಶ್ರೀ ಸುನೀಲ್ ಸಿ.ವಿ
: ಶ್ರೀ ಉಮೇಶ್ ಕೆ.ಎಸ್
: ಶ್ರೀ ನಾಗೇಶ್ ಕೆ.ಹೆಚ್
: ಶ್ರೀ ತ್ರಿವಿಕ್ರಮಭಟ್
: ಶ್ರೀ ಸುಧಾಕರ್
ಉಪಾಧ್ಯಕ್ಷರು :
ಶ್ರೀ ನಾರಾಯಣ ಬಿ.ಜಿ, ಬನ್ನೂರು
ಶ್ರೀ ಜಯರಾಂ ಕೆ.ಎಲ್.
ಶ್ರೀ ರವೀಂದ್ರ ಎಂ.ಆರ್.
ಶ್ರೀ ಯಶವಂತ್ ಎಂ.ಎಸ್.
ಶ್ರೀ ಸಂಪತ್ ಕೆ.ಕೆ
ಹಣಕಾಸು ನಿಯುಕ್ತ ಸಮಿತಿ :
ಶ್ರೀ ವೆಂಕಟೇಶ್ ಕೆ.ಕೆ.
ಶ್ರೀ ಜಯಪ್ರಕಾಶ್ ಎಂ.ಎಸ್
ಶ್ರೀ ಉಮೇಶ್ ಟಿ.ಎಂ, ಕಲ್ಮಕ್ಕಿ
ಶ್ರೀ ನಾಗೇಶ್ ಟಿ.ಎಂ. ಕಲ್ಮಕ್ಕಿ
ಹರೀಶ್ ಕೆ.ಎಸ್, ಕಗ್ಗನಗದ್ದೆ
ಶ್ರೀ ಬಿ.ಕೆ ಮಧುಸೂಧನ್
ಸಂಚಾಲಕರು :
ಶ್ರೀ ಚನ್ನಗಿರಿ ಕೆ.ಎಸ್.
ಶ್ರೀ ಸದಾಶಿವ ಕೆ.ಎನ್.
ಶ್ರೀ ಶಂಕ್ರಪ್ಪಗೌಡ ಹೆಚ್.ಎಲ್.
ಶ್ರೀ ಚಂದ್ರೇಗೌಡ ಟಿ.ಆರ್.
ಶ್ರೀ ಅಚ್ಚುತಗೌಡ ಕೆ.ಎಲ್.
ಶ್ರೀ ರಮೇಶ್ ಕೆ.ಕೆ.
ಶ್ರೀ ಸಂದೇಶ್ ಎ.ಸಿ.
ಶ್ರೀ ಜಗದೀಶ್ ಕೆ.ಎಸ್.
ಶ್ರೀ ಮಂಜುನಾಥ, ತುಟ್ಟೂರು.
ಶ್ರೀ ರವೀಶ್ ಹಲಸೂರು.
ಗೌರವ ಸಲಹೆಗಾರರು
ಶ್ರೀ ಹಿರಿಯಣ್ಣ