ಪಟಾಕಿ ಸಿಡಿಸಿ ಸಂಭ್ರಮ ಕೊಂಡಾಡಿದ ಬಿಜೆಪಿ ಕಾರ್ಯಕರ್ತರು.
(SHIVAMOGA): ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ನಗರ ಬಿ.ಜೆ.ಪಿ.ವತಿಯಿಂದ ಭಾರತೀಯ ಜನತಾ ಪಾರ್ಟಿಯ ನೊತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ.ಬಿ.ವ್ಯೆ ವೀಜಿಯೆಂದ್ರ ಅವರಿಗೆ ಶುಭ ಕೊರಿ ನಗರದ ಸಾಗರ ಹೋಟೆಲ್ ಸರ್ಕಲ್ ಹತ್ತಿರ. ಪಟಾಕಿ ಸಿಡಿಸಿ ಸಿಹಿಯನ್ನು ಪರಸ್ಪರ ತಿನ್ನಿಸಿ ಸಂಬ್ರಮಿಸಲಾಯಿತು.
ಇದೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಕಳೆದ ಐದು ತಿಂಗಳಿನಲ್ಲಿ ಯಾವುದೇ ಒಂದು ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಆರೊಪಿಸಿದರು.
ಈ ಸಂದರ್ಭದಲ್ಲಿ ಗಣೇಶ್ ಪ್ರಸಾದ್. ವಿ.ಮಹೇಶ್. ಶ್ರೀನಿವಾಸ. ಲಿಂಗರಾಜ್. ಶ್ರೀಮತಿ ಮದುರಾ ಶಿವಾನಂದ. ಹಾಗೂ ಇನ್ನಿತರು ಪಾಲ್ಗೊಂಡಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ