ಚಿಕ್ಕಮಗಳೂರುನ್ಯೂಸ್

ಶಾಸಕರ ಕಾರ್ಯವೈಖರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹಾಗೂ ಕಾರ್ಯಕರ್ತರ ಅಸಮಾಧಾನ ಸ್ಫೋಟ.

ಶಾಸಕರ ಕಾರ್ಯವೈಖರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹಾಗೂ ಕಾರ್ಯಕರ್ತರ ಅಸಮಾಧಾನ ಸ್ಫೋಟ.

(CHIKKAMAGALURU): ಶೃಂಗೇರಿ ಶಾಸಕರ ಕಾರ್ಯವೈಖರಿಗೆ ಬೇಸತ್ತು ನರಸಿಂಹರಾಜಪುರ ಮಂಡಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಟರಾಜ್ ಗೇರ್ ಬೈಲ್ ರಾಜೀನಾಮೆ ನೀಡುವುದಾಗಿ ವಾಟ್ಸಪ್ಪ್ ನಲ್ಲಿ ಬರೆದುಕೊಂಡಿದ್ದಾರೆ.

ನರಸಿಂಹರಾಜಪುರ ಮಂಡಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಟರಾಜ್ ಗೇರ್ ಬೈಲ್ ಅವರು ಇಷ್ಟು ದಿನ ನನ್ನ ಜೊತೆ ಇದ್ದು ಸಹಕರಿಸಿದ ಎಲ್ಲಾ ಕಾರ್ಯಕರ್ತ ಮಿತ್ರರಿಗೂ ಧನ್ಯವಾದಗಳು ತಿಳಿಸಿದ್ದಾರೆ.

ರಾಜೀನಾಮೆ ಬಳಿಕ ಶೃಂಗೇರಿ ಶಾಸಕರ ಕಾರ್ಯವೈಖಾರಿಗಳ ಬಗ್ಗೆ ಸೂಕ್ತ ಮಾಹಿತಿ ದೊರಕಲಿದೆ.

Leave a Reply

Your email address will not be published. Required fields are marked *

Scan the code