ಪುಸ್ತಕ ಪರಿಚಯ ಹೊಸನಗರ ಜಾನಪದ ಒಳನೋಟ ವಿಚಾರ ಸಂಕಿರಣ ಕಾರ್ಯಕ್ರಮ
(SHIVAMOGA): ಮನ್ಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ರವರು ಹೊಸಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ನಮ್ಮೂರು ಹೊಸನಗರ, ಪುಸ್ತಕ ಪರಿಚಯ ಹೊಸನಗರ ಜಾನಪದ ಒಳನೋಟ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗಿಯಾಗಿಯಾದರು.
ಈ ಕಾರ್ಯಕ್ರಮದಲ್ಲಿ ಶ್ರೀ ಡಿ.ಮಂಜುನಾಥ್ ,ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಜಾನಪದ ಪರಿಷತ್ ಶಿವಮೊಗ್ಗ, ಡಾ.ಉಮೇಶ್ ಕೆ ಪ್ರಾಂಶುಪಾಲರು ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸನಗರ, ಶ್ರೀ ಕಾಲಗೋಡು ರತ್ನಾಕರ್ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು, ಡಾ. ಎಸ್.ಪಿ. ಪದ್ಮ ಪ್ರಸಾದ್ ಹಿರಿಯ ಸಾಹಿತಿಗಳು, ತುಮಕೂರು ಶ್ರೀ ಪರಮೇಶ್ ಎಂ.ಎಂ. ಅದ್ಯಕ್ಷರು ಕರ್ನಾಟಕ ಜಾನಪದ ಪರಿಷತ್ ಹೊಸನಗರ ತಾಲ್ಲೂಕು, ಶ್ರೀ ತ. ಮ. ನರಸಿಂಹ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಹೊಸನಗರ ತಾಲ್ಲೂಕು, ಶ್ರೀ ಮಾಸ್ತಿ ಕಟ್ಟೆ ಸುಬ್ರಮಣ್ಯ ಉಪಾಧ್ಯಕ್ಷರು ಕಾಲೇಜು ಅಬಿವೃದ್ಧಿ ಸಮಿತಿ ಹೊಸನಗರ, ಶ್ರೀ ಹಾಲ ಗದ್ದೆ ಉಮೇಶ್ ಮಾಜಿ ಅದ್ಯಕ್ಷರು, ಸದಸ್ಯರು, ಪುರ ಪಂಚಾಯಿತಿ ಹೊಸನಗರ , ಶ್ರೀ ಮಂಜುನಾಥ ಕಾಮತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಳು ಕನ್ನಡ ಸಾಹಿತ್ಯ ಪರಿಷತ್, ಶ್ರೀ ವಿಜೇಂದ್ರ ಶೇಟ್ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಜಾನಪದ ಪರಿಷತ್ ಹೊಸನಗರ ತಾಲ್ಲೂಕು , ಹೀಗೆ ಇನ್ನೂ ಅನೇಕರು ಉಪಸ್ಥಿತರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ