ವಿಶ್ವ ಮಾನಸಿಕ ಆರೋಗ್ಯದಿನಾಚರಣೆ ಪ್ರಯುಕ್ತ ಬ್ರಹತ್ ಸಭೆ
(SHIVAMOGA): ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮಾನವ ಹಕ್ಕುಗಳ ಕ್ಷೇಮಾಭಿವೃದ್ಧಿ ಸಮಿತಿಯ ವತಿಯಿಂದ ಇಂದು ವಿಶ್ವ ಮಾನಸಿಕ ಆರೋಗ್ಯದಿನಾಚರಣೆ ಪ್ರಯುಕ್ತ ಬ್ರಹತ್ ಸಭೆ ಹಾಗೂ ಮಾಹಿತಿ ಅಭಿಯಾನ ನಡೆಸಲಾಯಿತು. ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ವ್ಯೆದ್ಯಾದಿಕಾರಿಗಳಾದ ಡಾ!! ಭರತ್ ಹಾಗೂ ಶಿವಮೊಗ್ಗ ಮಾನಸಿಕ ತಜ್ಜರಾದ ಸುರೇಶ ಸಂಸ್ಥೆಯ ರಾಜ್ಯಾಧ್ಯಕ್ಷರು ಶಶಿಕಾಂತ್ ಹಾಗೂ ಆಶಾ ಕಾರ್ಯ ಕರತರು ಮತ್ತು ದಾದಯರು ಸಂಸ್ಥೆಯ ಪದಾದಿಕಾರಿಗಳು ಹಾಜರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ