ರೈತಕುಟುಂಬಗಳು ಅಪಾಯದ ಸ್ಥಿತಿಯಲ್ಲಿವೆ ಎಂದು ಗ್ರಾಮಸ್ಥರು ಆತಂಕ
(SHIVAMOGA): ಸೊರಬ: ಕೃಷಿ ಕುಟುಂಬಗಳನ್ನು ಹೊಸಕಿಯಾದರೂ ಅಭಿವೃದ್ಧಿಯಾಗಬೇಕು ಎಂಬ ಧೋರಣೆ ಇರಿಸಿಕೊಂಡ ನಮ್ಮ ಆಡಳಿತದ ಕಾರ್ಯ ವೈಖರಿಯಿಂದ ತಾಲ್ಲೂಕಿನ ಬೆಲವಂತನಕೊಪ್ಪ, ಕಮನವಳ್ಳಿ, ಕುಣೆತೆಪ್ಪ, ತೆವರತೆಪ್ಪ ಗ್ರಾಮಗಳು, ಗ್ರಾಮದ
Read more(SHIVAMOGA): ಸೊರಬ: ಕೃಷಿ ಕುಟುಂಬಗಳನ್ನು ಹೊಸಕಿಯಾದರೂ ಅಭಿವೃದ್ಧಿಯಾಗಬೇಕು ಎಂಬ ಧೋರಣೆ ಇರಿಸಿಕೊಂಡ ನಮ್ಮ ಆಡಳಿತದ ಕಾರ್ಯ ವೈಖರಿಯಿಂದ ತಾಲ್ಲೂಕಿನ ಬೆಲವಂತನಕೊಪ್ಪ, ಕಮನವಳ್ಳಿ, ಕುಣೆತೆಪ್ಪ, ತೆವರತೆಪ್ಪ ಗ್ರಾಮಗಳು, ಗ್ರಾಮದ
Read more(SHIVAMOGA): ಸೊರಬ: ತಾಲೂಕಿನ ಗುಂಡಶೆಟ್ಟಿ ಗ್ರಾಮದಲ್ಲಿ ಪ್ರಥಮ ದರ್ಜೆ ಕಾಲೇಜು, ಸೊರಬದ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕ 1 ಮತ್ತು 2 ಆಯೋಜಿಸಿದ ವಾರ್ಷಿಕ ವಿಶೇಷ
Read more(SHIVAMOGA): ಸೊರಬ: ಭಾರತದ ಹೆಮ್ಮೆಯ ಪುತ್ರಿ, ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು ನವಮಾಸಗಳ ಗಗನವಾಸ ಬಳಿಕ ಸುರಕ್ಷಿತವಾಗಿ ಭೂಮಿಗೆ ಮರಳಿದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ
Read more(SHIVAMOGA): ಸೊರಬ: ಮಲೆನಾಡು ಅರಣ್ಯ ಆಧಾರಿತ ಕೃಷಿಗೆ ಪೂರಕವಾಗಿರುವುದರಿಂದ ಅರಣ್ಯ ಕಳೆದುಕೊಂಡ ಕೃಷಿಕಾರ್ಯಕ್ಕೆ ಭವಿಷ್ಯವಿಲ್ಲ, ಅರಣ್ಯ ನಾಶಕ್ಕೆ ಪೈಪೋಟಿ ನಡೆಸಿದರೆ ಮೊದಲ ಬಲಿಪಶು ನಾವೇ ಆಗಿರುತ್ತೇವೆ ಎಚ್ಚರವಿರಲಿ
Read more(SHIVAMOGA): ಸೊರಬ: ರಿಕ್ರಿಯೇಷನ್ ಕ್ಲಬ್ ನಲ್ಲಿ ಹಣ ಕಳೆದುಕೊಂಡ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಸೋಮವಾರ ನಡೆದಿದೆ. ಮಾಲತಃ ಉಳವಿ ಗ್ರಾಮದವರಾದ ಪಟ್ಟಣದ
Read more(SHIVAMOGA): ಸೊರಬ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಉಳವಿ ಗ್ರಾಮದ ರೈತಬಂಧು ಆಲೆಮನೆಯಲ್ಲಿ ಸಾಂಪ್ರದಾಯಿಕ “ಆಲೆಮನೆ” ಹಬ್ಬವನ್ನು ಆಯೋಜಿಸಲಾಗಿತ್ತು. ಹವ್ಯಾಸಿ ಪತ್ರಕರ್ತರು ಹಾಗೂ ಕವಿ ಬಿ.ಎನ್.ಸಿ.
Read more(SHIVAMOGGA): ತಾಲ್ಲೂಕಿನ ಶಿಗ್ಗ ಗ್ರಾಮದ ಶ್ರೀ ಕಲ್ಲೇಶ್ವರ ದೇವಾಲಯದ ಬಳಿ ಆದಿ ಕದಂಬರ ಅವಧಿಯ ಶಾಸನ ಪತ್ತೆಯಾಗಿದೆ. ಕೆಲವು ವರುಷಗಳ ಹಿಂದೆ ಈ ದೇವಾಲಯದ ಮರು ನಿರ್ಮಾಣ
Read more(SHIVAMOGA): ಸೊರಬ: ಸರ್ಕಾರ ಗ್ರಾಮ ಆಡಳಿತ ಅಧಿಕಾರಿಗಳ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ
Read more(SHIVAMOGA): ಸೊರಬ: ದೇಶದಲ್ಲಿ ಬಿಜೆಪಿ ಅಲೆ ವ್ಯಾಪಕವಾಗಿ ಬೀಸುತ್ತಿದ್ದು, ಕಾರ್ಯಕರ್ತರ ಶ್ರಮದಿಂದ ದೆಹಲಿ ವಿಧಾನಸಭೆ ಚುನಾವಣೆ ಯಲ್ಲಿ ಬಿಜೆಪಿ ಬಹುಮತ ಗಳಿಸಲು ಸಾಧ್ಯವಾಯಿತು ಎಂದು ಬಿಜೆಪಿ ತಾಲ್ಲೂಕು
Read more(SHIVAMOGA): ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ (ರಿ), ಶಿವಮೊಗ್ಗ ಜಿಲ್ಹಾ ಘಟಕ ದ ವತಿಯಿಂದ ಇಂದು ಶಿವಮೊಗ್ಗ ನಗರದ ಬಸವಸನಗುಡಿಯ ಜಿಲ್ಲಾ ವಿಕಾಸ ಕೇಂದ್ರದಲ್ಲಿ ಮಾಸಿಕ
Read more(SHIVAMOGA): ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಶಿವಮೊಗ್ಗದ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿ ಇರುವಕ್ಕಿಯ ವತಿಯಿಂದ ಶಿಕಾರಿಪುರ ತಾಲೂಕಿನ ನೆಲವಾಗಿಲು ಮುಖ್ಯ
Read more(SHIVAMOGA): ಸಾಗರ: ಮಲೆನಾಡು ಅಡಕೆ ಮಾರಾಟ ಸಹಕಾರ ಮಂಡಳಿ ನೂತನ ಆಡಳಿತ ಮಂಡಳಿಗೆ ಮಂಗಳವಾರ ಇಲ್ಲಿನ ಎಪಿಎಂಸಿ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಶಾಂತಿಯುವಾಗಿ ಶೇ. 65ರಷ್ಟು ಮತದಾನವಾಗಿದೆ.
Read more(SHIVAMOGA): ಸೊರಬ:ರಾಜ್ಯದಲ್ಲೇ ಅತಿ ಹೆಚ್ಚು ಅರಣ್ಯ ನಾಶವಾದ ಜಿಲ್ಲೆ ಶಿವಮೊಗ್ಗ ಎಂದು ತಜ್ಞ ವರದಿ ಹೇಳಿದ್ದಾಗ್ಯೂ ಜಿಲ್ಲೆಯ ಅರಣ್ಯ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸದ ಪರಿಣಾಮ ಈಚೆಗೆ
Read more(SHIVAMOGA): ಸೊರಬ : ನ್ಯಾಯಾಲಯವು ತಾತ್ಕಾಲಿಕ ಆದೇಶ ನೀಡಿದ್ದರೂ ಸಹ ಜಮೀನಿಗೆ ಹೋಗಲು ಅವಕಾಶ ನೀಡತ್ತಿಲ್ಲ. ನ್ಯಾಯಾಲಯದ ಆದೇಶ ಉಲ್ಲಂಘಿಸಿ ಟ್ರೆಂಚ್ ಹೊಡೆದು ಅಡ್ಡಿಪಡಿಸಿದ್ದಾರೆ ಎಂದು ಆಕ್ಷೇಪಿಸಿ
Read more(SHIVAMOGA): ಸೊರಬ: ಮನುಷ್ಯನ ದುರಾಸೆ ಮಿತಿ ಮೀರಿದ್ದು ವನ್ಯ ಜೀವಿಗಳು ಮನುಷ್ಯನ ಮೇಲೆ ಮುಗಿಬೀಳುವ ಕಾಲ ದೂರವಿಲ್ಲ. ಬದುಕುವ ಹಕ್ಕು ಕಸಿಯುವ ಮನುಷ್ಯನ ಸ್ವಾರ್ಥಕ್ಕೆ ಪ್ರಕೃತಿಯೆ ಬುದ್ಧಿ
Read more(SHIVAMOGA): ಸೊರಬ: ತಾಲ್ಲೂಕಿನ ಕಸಬಾ ಹೋಬಳಿ, ಗುಡವಿ ಗ್ರಾಪಂ ವ್ಯಾಪ್ತಿಯ ಕಂತನಹಳ್ಳಿ ಗ್ರಾಮದ ಪಾರಂಪರಿಕ ಕಾಡಿಗೆ ದುಷ್ಕರ್ಮಿಗಳು ಲಗ್ಗೆ ಹಾಕಿದ್ದು ಅಪಾರ ಪ್ರಮಾಣದ ಮರಮಟ್ಟುಗಳ ಮಾರಣ ಹೋಮವಾಗಿದೆ.
Read more(SHIVAMOGA): ಸೊರಬ: ಅಭಿವೃದ್ಧಿಯ ಭರಾಟೆಯಲ್ಲಿ ಪ್ರಾಕೃತಿಕ ವಿಕೃತಿ ಸಲ್ಲ, ಪ್ರಕೃತಿಯೊಂದಿಗೆ ಹೊಂದಿಕೊಂಡು ನಡೆಸುವ ಪ್ರಗತಿ ಸುಸ್ಥಿರ ಪ್ರಗತಿಯಾಗುತ್ತದೆ ಎಂದು ನಿವೃತ್ತ ಪ್ರೊಫೆಸರ್ ಹೆಚ್.ಬಿ.ಪಂಚಾಕ್ಷರಯ್ಯ ಹೇಳಿದರು. ತಾಲ್ಲೂಕಿನ ಕೆರೆಕೊಪ್ಪ
Read more(SHIVAMOGA) ಸೊರಬ: ಸಂವಿಧಾನ ಪ್ರತಿಯೊಬ್ಬ ಭಾರತೀಯನ ಪಾಲಿನ ಪವಿತ್ರ ಗ್ರಂಥವಾಗಿದ್ದು, ಸಂವಿಧಾನ ರಚನೆಗೊಂಡು ಅಧಿಕೃತವಾಗಿ ಜಾರಿಗೆ ಬಂದ ದಿನವನ್ನು ದೇಶದಾದ್ಯಂತ ಅತ್ಯಂತ ಸಂಭ್ರಮ-ಸಡಗರದಿಂದ ಗಣರಾಜ್ಯೋತ್ಸವೆಂದು ಆಚರಿಸಲಾಗುತ್ತಿದೆ ಎಂದು
Read more(SHIVAMOGA): ಜೈವಿಕ ಇಂಧನ ಎಂಬುದು ಸಸ್ಯ ಮತ್ತು ಪ್ರಾಣಿಗಳಿಂದ ನವೀಕರಿಸಬಹುದಾದ ಶಕ್ತಿ ಮೂಲವಾಗಿದೆ. ಇವುಗಳನ್ನು ಪೆಟ್ರೋಲ್ ಮತ್ತು ಡಿಸೇಲ್ ನಂತೆಯೇ ಸಾಂಪ್ರದಾಯಿಕ ಪಳಿಯುಳಿಕೆ ಇಂಧನವಾಗಿ ವಿನ್ಯಾಸ ಮಾಡಲಾಗಿದೆ
Read more(SHIVAMOGA): ಸೊರಬ: ಹಸುಗಳ ಕೆಚ್ಚಲು ಕೊಯ್ದು, ಹಲ್ಲೆ ನಡೆಸಿ ವಿಕೃತಿ ಮೆರೆದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಚಾಲಕ
Read more