ನ್ಯೂಸ್ಶಿವಮೊಗ್ಗ

ಭದ್ರಾವತಿಯ ಡಿ ಬಿ ಹಳ್ಳಿಯ ಮಕ್ಕಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ.

ಭದ್ರಾವತಿಯ ಡಿ ಬಿ ಹಳ್ಳಿಯ ಮಕ್ಕಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ.


(SHIVAMOGGA): ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಪದ್ಮದೀಪ ಪಬ್ಲಿಕ್ ಶಾಲೆಯ ಮಕ್ಕಳು ದಕ್ಷಿಣ ಭಾರತ ಮಟ್ಟದ ವಿಜ್ಞಾನ ನಾಟಕ ಸ್ಪರ್ದೆಯಲ್ಲಿ ಅಜಯ್ ನೀನಾಸಂ ರಚಿಸಿ ನಿರ್ದೇಶಿಸಿದ ಸಿರಿಧಾನ್ಯವೇ ಸರಿಧಾನ್ಯ ನಾಟಕ ಪ್ರದರ್ಶಿಸಿ 6 ರಾಜ್ಯಗಳ 12 ನಾಟಕಗಳಲ್ಲಿ ಪ್ರಥಮ ಸ್ಥಾನ ಪಡೆದು ಜನವರಿಯಲ್ಲಿ ಮುಂಬೈನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ದೆಯಲ್ಲಿ ರಾಜ್ಯವನ್ನು ಮತ್ತು ದಕ್ಷಿಣ ಭಾರತದ ರಾಜ್ಯಗಳನ್ನು ಪ್ರತಿನಿಧಿಸಲಿದ್ದಾರೆ. ಮತ್ತು ಈ ಸ್ಪರ್ದೆಯಲ್ಲಿ ಉತ್ತಮ ನಿರ್ದೇಶಕ ಪ್ರಶಸ್ತಿ – ಅಜಯ್ ನೀನಾಸಂ
ಉತ್ತಮ ನಟಿ -ಕು|| ಪ್ರೇರಣಾ ವಿ ಸ್ವರ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ .

ಆಡಿದವರ ಮನವ ಬಲ್ಲೆ ನೀಡಿದವರ ನಿಜವಾ ಬಲ್ಲೇ ಸಿದ್ದಯ್ಯಾ ಸ್ವಾಮಿ ಬನ್ಯೋ.

ನಾಟಕ – ಸಿರಿಧಾನ್ಯವೇ ಸರಿಧಾನ್ಯ
ರಚನೆ ,ಪರಿಕಲ್ಪನೆ,ವಿನ್ಯಾಸ ,ನಿರ್ದೇಶನ – ಅಜಯ್ ನೀನಾಸಂ
ಸಹ ನಿರ್ದೇಶನ – ಸಜಿ ಆರ್
ರಂಗಸಜ್ಜಿಕೆ – ಪ್ರಕಾಶ್ ಕುಂಬಾರ್
ಸಂಗೀತ – ದಿಗ್ವಿಜಯ ಹೆಗ್ಗೋಡು

ಹಿರಿಯ ರಂಗಕರ್ಮಿ .ನಾಟಕಾರ ನಿರ್ದೇಶಕರಾದ ಬಿ.ಸುರೇಶ್ ಸರ್ ಪ್ರಶಸ್ತಿ ವಿತರಣೆ ಮಾಡಿದರು.

Leave a Reply

Your email address will not be published. Required fields are marked *

Scan the code