ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯ
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಳಗುಳ ಶಾಲಾ ಆವರಣದಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ ಅಂಗವಾಗಿ ಸ್ವಚ್ಚತಾ ಕಾರ್ಯವನ್ನು ನಡೆಸಲಾಯಿತು.
ಈ ಕಾರ್ಯದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ.ಆರ್. ಚಂದ್ರು ಒಡೆಯರ್ . ಉಪಾಧ್ಯಕ್ಷರಾದ ಶ್ರೀಮತಿ ಮುಬೀನ.ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿ. ಸಮಾಜ ಸೇವಕರಾದ ಎಂ.ಕೆ.ಅಬ್ದುಲ್ ರೆಹಮಾನ್. ಕಾಫಿ ನಾಡು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಹಸೈನಾರ್ ಬಿಳಗುಳ. ಸಿ.ಹೆಚ್.ಅಹಮದ್ ಬಾವ. ಬಕ್ಕಿ ಮಂಜುನಾಥ್. ಆಬಿದ್. ಶರೀಫ್ ಕೊಟ್ಟಿಗೆಹಾರ. ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳಾದ ಉಮಾಪತಿ. ರಾಜೇಶ್. ರಂಗಣ್ಣ ಮೋಹನ್. ರಮ್ಯಾ. ಸವಿತ. ಹಾಗೂ ಹಳೆ ವಿದ್ಯಾರ್ಥಿ ಶಾಲಾ ಒಡನಾಡಿ ಕರೀಮ್. ಶ್ರೀಮತಿ ಜೀನತ್. ಶ್ರೀಮತಿ ಸೀಮಾ. ಶ್ರೀಮತಿ ಹೇಮಾವತಿ. ವಾತ್ಸಲ್ಯ ನಪಿಸತ್ ಹುಲ್ ಮಿಶ್ರೀಯ ದೈಹಿಕ ಶಿಕ್ಷಕರಾದ ಶ್ರೀ ಸುರೇಶ್. ಪ್ರಕಾಶ್. ಆಯಾ ಶಕುಂತಲಾ.ಅಡುಗೆ ಸಿಬ್ಬಂದಿ ಗಾಯಿತ್ರಮ್ಮ.ಶ್ರೀಮತಿ ವಿಮಲಾ. ಶ್ರೀಮತಿ ಲತಾ. ಹಾಗೂ ಶಾಲಾ ವಿದ್ಯಾರ್ಥಿಗಳು.ಗ್ರಾಮಸ್ತರು ಉಪಸ್ಥಿತರಿದ್ದರು.