ಬಡವರ ಬಂಧು ಆದ ಬಾಳೆಹೊನ್ನೂರಿನ ಕ್ಲಿಫಡ್..!
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಕಡ್ಲೆಮಕ್ಕಿಯ ಸ್ಥಳೀಯರ ಕಷ್ಟಕ್ಕೆ ಯಾವ ಮೆಂಬರ್ ಗಳು ಕೂಡ ನೆರವಾಗದ ಸಂದರ್ಬದಲ್ಲಿ ಸ್ಥಳೀಯರ ಪಾಲಿಗೆ ದೇವರಂತೆ ನೆರವಾದ ಅಲ್ಲಿಯ ಸ್ಥಳಿಯರಾದ ಕ್ಲಿಫಡ್.
ಕೆಲವು ತಿಂಗಳಿಂದ ಕಡ್ಲೆಮಕ್ಕಿಯ ಸ್ಥಳೀಯರು ತಮ್ಮ ಸಮಸ್ಯೆಗೆ ಪರಿಹಾರ ಕೊಡಿ ಎಂದು ಅಲ್ಲಿನ ಗ್ರಾಮ ಪಂಚಾಯಿತಿ ಮೆಮ್ಬರ್ ಗಳ ಬಳಿ ಎಷ್ಟೇ ಹೇಳಿಕೊಂಡರು ಅಲ್ಲಿನ ಮೆಂಬರ್ ಗಳು ತಿರುಗಿ ಸತ ನೋಡುತ್ತಿರಲಿಲ್ಲ.
ಜಂಗಲ್ ಕಟ್, ಚರಂಡಿ ಕ್ಲೀನಿಂಗ್, ಹಾಗು ಚರಂಡಿ ಅಲ್ಲಿ ಕೊಳಕು ನಿತ್ತು ಸೊಳ್ಳೆಗಳ ಕಾಟ ಜಾಸ್ತಿ ಆಗೋಕ್ಕೆ ತೊಡಗಿತ್ತು ಮಕ್ಕಳಿಗೆ ಜ್ವರ ಬರೋಕೆ ಶುರುವಾಯಿತು. ಅಲ್ಲಿಯ ಸ್ಥಳೀಯರ ಕಷ್ಟ ಕೇಳುವಂತಹ ಮೆಂಬರ್ ಗಳು ಯಾರು ಇಲ್ಲ ಅಲ್ಲಿಯ ಸ್ಥಳೀಯರು ಕ್ಲಿಫ್ರೆಡ್ ಅಣ್ಣಂಗೆ ಕಾಲ್ ಮಾಡಿ ತಮ್ಮ ಕಷ್ಟ ಹೇಳಿಕೊಂಡಾಗ ಅವರು ಯಾವುದೇ ಮುಲಾಜಿಲ್ಲದೆ ತಮ್ಮ ಸೊಂತ ಹಣದಿಂದ ಇಡೀ ಕಡ್ಲೆಮಕ್ಕಿಯಲ್ಲಿ ಕೆಲಸ ಮಡಿಕೊಡುವ ಬರವಸೆ ಕೊಡುವುದಲ್ಲದೇ ಕೆಲ್ಸವನ್ನು ಸಹ ಕೊಟ್ಟ ಮಾತಿಗೆ ತಪ್ಪದೆ ಮಾಡಿಕೊಟ್ಟರು. ಎಷ್ಟೋ ಬಡವರ ಪಾಲಿನ ಆಶಾ ಕಿರಣವಾಗಿದ್ದಾರೆ. ಅವರಂತ ಜನ ನಾಯಕ ಇಡೀ ಬಾಳೆಹೊನ್ನೂರು ನಲ್ಲಿ ಇಲ್ಲಾ ಎಂದು ಹೊಗಳಿದ್ದಾರೆ.