ನ್ಯೂಸ್ಶಿವಮೊಗ್ಗ

ಕಾಂಗ್ರೆಸ್ ಗ್ಯಾರಂಟಿಗೆ ಯಾವುದೇ ವ್ಯಾಲಿಡಿಟಿ ಇಲ್ಲ: ರಘು ಕೌಟಿಲ್ಯ.

ಕಾಂಗ್ರೆಸ್ ಗ್ಯಾರಂಟಿಗೆ ಯಾವುದೇ ವ್ಯಾಲಿಡಿಟಿ ಇಲ್ಲ: ರಘು ಕೌಟಿಲ್ಯ.

(SHIVAMOGA): ಕಾಂಗ್ರೆಸ್ ಪಕ್ಷವು ಬರಿ ಗ್ಯಾರಂಟಿ ಯೋಜನೆಗಳ ಮೂಲಕ ಮತದಾರನ್ನು ಸೆಳೆಯುತ್ತದೆ. ಆದರೆ ಬಿ.ಜೆ‌.ಪಿ.ಗೆ ನರೇಂದ್ರ ಮೋದಿ ಅವರೆ ಗ್ಯಾರಂಟಿ ಮೋದಿ ಅವರು ಬಡವರ  ರೈತರು ಹಿಂದುಳಿದ ವರ್ಗಗಳ ಸಮಗ್ರ ಅಭಿವೃದ್ಧಿಗೆ ಅವರ ಬದುಕು ಕಟ್ಟಿಸುವ ಯೋಜನೆ ನೀಡುವ ಮೂಲಕ ದೇಶದ ಪ್ರತಿಯೊಬ್ಬ ವ್ಯಕ್ತಿಯಯ ಸ್ವಾವಲಂಬಿ ಬದುಕು ನಡೆಸಲು ಮೋದಿ ಅವರ ಯೋಜನೆ ಬಹಳ ಮುಖ್ಯವಾಗಿದೆ‌.ಅವರ ಯೋಜನೆಯ ಉದಾರಣೆ ವಿಶ್ವಕರ್ಮ,  ಕೃಷಿ ಸಮ್ಮಾನ್ ಇನ್ನು ಹೇಳ್ತಾ ಹೊದರೆ ತುಂಬಾ ಇದೆ ಇದು ಉದಾಹರಣೆಗೆ ಅಷ್ಟೆ ಎಂದರು
ನಮ್ಮ ಶಿವಮೊಗ್ಗ ಜಿಲ್ಲೆಯ ಪ್ರತಿಯೊಬ್ಬ ಕಾರ್ಯಕರ್ತರು ಕೊಡಾ ಸ್ಟಾರ್‌ ಕ್ಯಾಂಪೇನ್ ಎಂದು ಕಾರ್ಯಕರ್ತರಿಗೆ ಮನಮುಟ್ಟುವಂತೆ ಮಾತಾನಾಡಿದ ರಘು ಕೌಟಿಲ್ಯ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.


ವೇದಿಕೆಯಲ್ಲಿ ಬಿಜೆಪಿ ಕಛೇರಿಯ ರಾಜಶೇಖರ್ ಗಾಳಿಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಎಂ. ಎನ್. ಸುಧಾಕರ್, ಜಿಲ್ಲಾ ಅಧ್ಯಕ್ಷ, ವಿನೋದ್ ರಾಜ್, ನಗರ ಅಧ್ಯಕ್ಷ, ವೆಂಕಟೇಶ್ ರಾಜ್ಯ ಕಾರ್ಯದರ್ಶಿ, ಶಿವಕುಮಾರ್ ಗ್ರಾಮಾಂತರ ಅಧ್ಯಕ್ಷ,
ಉಲ್ಲಾಸ್, ಶಿವು, ಸತೀಶ್ ಮೋಗವಿರ್,
ಒಬಿಸಿ ಮೋರ್ಚಾ ಸದಸ್ಯರು ಹಾಜರಿದ್ದರು. 

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code