ನ್ಯೂಸ್ಶಿವಮೊಗ್ಗ

ಎಪ್ರಿಲ್ 1 ರಿಂದ 8 ರವರೆಗೆ ದೇಶ ಉಳಿಸಿ ಸಂಕಲ್ಪ ಯಾತ್ರೆ: ದೇಶ ಉಳಿಯಲು ಬಿಜೆಪಿ ದೂರ ಇಡಿ.

ಎಪ್ರಿಲ್ 1 ರಿಂದ 8 ರವರೆಗೆ ದೇಶ ಉಳಿಸಿ ಸಂಕಲ್ಪ ಯಾತ್ರೆ: ದೇಶ ಉಳಿಯಲು ಬಿಜೆಪಿ ದೂರ ಇಡಿ.

(SHIVAMOGA): ದೇಶ ಉಳಿಸಿ ಸಂಕಲ್ಪ ಯಾತ್ರೆಯು ಇಂದು ಸಾಗರಕ್ಕೆ ಆಗಮಿಸಿ ಅಂಬೇಡ್ಕರ್ ಸಭಾ ಭವನದಲ್ಲಿ ಪ್ರಗತಿಪರ ಸಂಘಟನೆಯ ಸದಸ್ಯರೊಂದಿಗೆ ಯಾತ್ರೆಯ ಉದ್ದೇಶವನ್ನು ತಿಳಿಸಲಾಯಿತು.

ಕುಗ್ವೆ ಶಿವಾನಂದ ಮಾತಾನಾಡಿ ದೇಶ ಉಳಿಸಿಕೊಳ್ಳಲು ನಾವು ಬಿ.ಜೆ.ಪಿ ಯನ್ನು ದೊರ ಇಡಬೇಕು ದೇಶದ ಸಂವಿಧಾನದ ಉಳಿಸಲು ರೈತರನ್ನು ಬೆಂಬಲಿಸುವ ಸಲುವಾಗಿ ಕೋಮುವಾದಿ ಈ ಸರಕಾರ ಕಿತ್ತುಗಿಯಲು ಕರೆ ನೀಡಿದರು.
ಕಲಸೆ ಚಂದ್ರಪ್ಪ ಬೊತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಎಚ್ಚರಿಸುವ ಕೆಲಸ ಆಗಬೇಕು ಎಂದರು. ದೇಶ ಉಳಿದರೆ ನಾವು ಉಳಿಯಬಹುದು, ಸಂಕಲ್ಪ ಯಾತ್ರೆಗೆ ನನ್ನ ಸಂಪೂರ್ಣ ಬೆಂಬಲ ಇದೆ, ಈ ಬಾರಿ ಚುನಾವಣೆಯಲ್ಲಿ ನಾವೆಲ್ಲ ಸೇರಿ ಕೆಲಸ ಮಾಡಿ ಈ ಸರಕಾರವನ್ನು ಬದಲಾಯಿಸಿ ದೇಶ ಉಳಿಸೋಣ
ಸಂವಿಧಾನದ ಬದಲಾವಣೆ ಮಾಡುವ ಸರಕಾರ ನಮಗೆ ಬೇಡ  ಎಂದರು.


ಅಂಜನಾ ಮೂರ್ತಿ ಮಾತಾನಾಡಿ ಜಾತಿ, ಬೇದ ಮಾಡುವ ಕುತಂತ್ರ ರಾಜಕಾರಣ ಮಾಡುವವುದೆ ಬಿ.ಜೆ.ಪಿ, ದೇವರ ಹೆಸರಿನಲ್ಲಿ ಜಾತಿಯ ಹೆಸರಿನಲ್ಲಿ ಕೋಮುವಾದ ಸೃಷ್ಟಿಸುವುದೆ  ಅವರ ಸಾಧನೆ ಎಂದರು ಒಟ್ಟಲ್ಲಿ ದೇಶ ಉಳಿಸಿಕೊಂಡು ಹೋಗೋಣ ಎಂದು ಕರೆ ನೀಡಿದರು.
ಈ ದೇಶಗಳಲ್ಲಿ ಎಲ್ಲಾ ತೆರಿಗೆ ಹಣ ಎಲ್ಲಿಗೆ ಹೋಯಿತು ಎಂದು ಗಂಬೀರ ಆರೋಪ ಮಾಡಿದರು ಅದಕ್ಕಾಗಿ ಇಸಲುವಾಗಿ ಈ ಸಲ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ರಾಹುಲ್ ಗಾಂಧಿಯವರನ್ನು ಒಂದು ಭಾರಿ ಪ್ರಧಾನಿ ಮಾಡೋಣ ಎಂದು ಕರೆ ನೀಡಿದರು.
ಸ್ವಾಗತ ಗೀತೆಯನ್ನು ವಸಂತ ಕುಗ್ವೆ ಹಾಗೂ ಕನ್ನಪ್ಪ ಕುಗ್ವೆ ಮಾಡಿದರು.
ಈ ಸಂದರ್ಭದಲ್ಲಿ ಅಪ್ಪಾ ಸಾಹೇಬ್ , ಎನ್ ಜಿ‌.ರಾಮಚಂದ್ರ,  ಅಂಜನಾ ಮೂರ್ತಿ, ಹೆಚ್‌.ಬಿ ರಾಘವೇಂದ್ರ, ಶಿವಾನಂದ ಕುಗ್ವೆ, ಕಲಸೆ ಚಂದ್ರಪ್ಪ, ಪರಮೇಶ್ವರ್ ದೊಗೊರ, ಬಸವಣ್ಣ, ವಸಂತ್ ಕುಗ್ವೆ, ಕನ್ನಪ್ಪ ಇನ್ನು ಮುಂತಾದ ಪ್ರಗತಿಪರರು ಹಾಜರಿದ್ದರು.


ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code