ಚಿಕ್ಕಮಗಳೂರುನ್ಯೂಸ್

ದೀಪಾವಳಿ ಹಬ್ಬದ ಅಂಗವಾಗಿ ಅಂಗಡಿಯೊಂದರಲ್ಲಿ ಧನಲಕ್ಷ್ಮಿ ಪೂಜೆ.

ದೀಪಾವಳಿ ಹಬ್ಬದ ಅಂಗವಾಗಿ ಅಂಗಡಿಯೊಂದರಲ್ಲಿ ಧನಲಕ್ಷ್ಮಿ ಪೂಜೆ.


(BALEHONNURU): ಪ್ರತಿವರ್ಷದಂತೆ ಈ ವರ್ಷವೂ ಸಹ ಹಿಂದುಗಳ ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮ, ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ನಗರದ ಅಂಗಡಿಗಳ ಲಕ್ಷ್ಮಿ ಪೂಜೆಯನ್ನು ಆಚರಣೆ ಮಾಡಲಾಯಿತು.

ದೀಪಾವಳಿಯ ಮೊದಲ ದಿನದಂದು ನಕರ ಚತುರ್ಥಿಯಾದ ಇಂದು ಲಕ್ಷ್ಮಿ ಪೂಜೆಗಳನ್ನು ಮಾಡುವುದರ ಮೂಲಕ ತಮ್ಮ ವ್ಯಾಪಾರ ಕುಂದು ಕೊರತೆಗಳು ಹಾಗೂ ತೊಂದರೆಗಳು ಬರದಂತೆ ದೀಪಾವಳಿ ಹಬ್ಬದಂದು ಪೂಜೆ ಮಾಡಿ ದೇವರಲ್ಲಿ ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತಿದೆ.

Leave a Reply

Your email address will not be published. Required fields are marked *

Scan the code