ನಿರಾಶ್ರಿತರಿಗೆ ಭೂಮಿ ಮತ್ತು ಹಕ್ಕು ಪಾತ್ರ ವಿತರಿಸುವಂತೆ ಧರಣಿ ಸತ್ಯಾಗ್ರಹ.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಾರಗೋಡು 16 ಕುಟುಂಬಗಳ ನಿರಾಶ್ರಿತರಗಿದ್ದು ಬೈರಿಗದ್ದೆ , ಸಾರಾಗೋಡು ನಿರಾಶ್ರಿತರಾದ 16 ಕುಟುಂಬಗಳು ಸೇರಿ ಭೂಮಿ ಮತ್ತು ಹಕ್ಕು ಪತ್ರವನ್ನು ಒದಗಿಸಿ ಕೊಡಬೇಕೆಂದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಚಿಕ್ಕಮಗಳೂರಿನ ಅಜಾದ್ ಪಾರ್ಕ್ ಬಳಿ ಧರಣಿ ಸತ್ಯಾಗ್ರಹ ನಡೆಸಿದರು.
ಮೂಡಿಗೆರೆ ತಾಲೂಕು ಕುಂದೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೈರಿಗದೆ, ಗ್ರಾಮದಲ್ಲಿ ಸುಮಾರು 75 ವರ್ಷಗಳಿಂದ ವಾಸವಾಗಿದ್ದು ಈ ಹಿಂದೆ 2007 ರಲ್ಲಿ ಸುಮಾರು 60 ಕುಟುಂಬಗಳನ್ನು ಒಕ್ಕಲಿಬ್ಬಿಸಿ. ಜಿ ಅಗ್ರಹಾರ ಅಲ್ಲಿ ಭೂಮಿಯನ್ನು ಕೊಟ್ಟಿರುತ್ತಾರೆ ಇದದಲ್ಲಿ 18 ಕುಟುಂಬಗಳನ್ನು 1978ರ ಹಿಂದಿನ ಕುಟುಂಬಗಳೆಂದು ಗುರುತಿಸಿ ಪರಿಹಾರ ಕೊಡುವುದಾಗಿ ಹೇಳಿದ್ದರು. ಆದರೆ ನಾವುಗಳು ನಿರಾಶ್ರಿತರಿಗೆ ಕೊಟ್ಟು ಪರಿಹಾರವನ್ನು ನಮಗೂ ಕೊಡಿ ಎಂದು ಬಾಂಡ್ ಪೇಪರ್ನಲಿ ಬರೆಸಿ ಕೊಟ್ಟಿದ್ದೇವೆ. ಆದರೆ ಈಗ 17 ವರ್ಷದಿಂದ ನಮಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಇದರಲ್ಲಿ ಎರಡು ಕುಟುಂಬಗಳು ಹೊರ ಬರದ ಕಾರಣ 16 ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಎಂದು ಚಿಕ್ಕಮಗಳೂರು ಜಿಲ್ಲಾ ಅಧಿಕಾರಿಗೆ ಪಾತ್ರದ ಮೂಲಕ ಮಾನವಿ ಮಾಡಿಕೊಂಡಿದ್ದಾರೆ. ಅದಲ್ಲಾದೆ ಇಲ್ಲವಾದರೆ ನಮ್ಮಗಳಿಗೆ ಸಕಾರದ ವತಿಯಿಂದ ಸಾಮೂಹಿಕ ದಯಾ ಮರಣ ಕೊಡಿಸಬೇಕಾಗಿ ಎಂದು ಧರಣಿ ಸತ್ಯಾಗ್ರಹದ ಪಾತ್ರದ ಮೂಲಕ ತಿಳಿಸಿದ್ದರೆ.