ಛದ್ಮವೇಷ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕುಮಟ್ಟದ. ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವು ಸ್ವಯಂಪ್ರಕಾಶ ಸರಸ್ವತಿ ಪ್ರೌಢಶಾಲೆ ನಾರ್ವೆ ಯಲ್ಲಿ ನಡೆದಿದ್ದು ಛದ್ಮವೇಷ ಸ್ಪರ್ಧೆಯಲ್ಲಿ ,ಹಡೆದವ್ವ ಹಾಗೂ ಕಾನೂರು ಹೆಗ್ಗಡತಿ ಪಾತ್ರದ ಛದ್ಮವೇಷ ಧರಿಸಿದ 9ನೇ ತರಗತಿಯ ವಿಧ್ಯಾರ್ಥಿ ಸುಮಂತ್ ಆರ್ ಮಾಚಿಕೊಪ್ಪ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದು, ಶಾಲಾ ಮುಖ್ಯೋಪಾಧ್ಯಯರು, ಸಹಶಿಕ್ಷಕರು, ಆಡಳಿತಮಂಡಳಿ , ವಿಧ್ಯಾರ್ಥಿಗಳು ಶುಭಹಾರೈಸಿದ್ದಾರೆ.