ಬರಗಾಲ ದಿಂದ ರೈತರ ಬೆಳೆ ಹಾನಿಯಾಗಿದ್ದು ಬಿಜೆಪಿ ತಂಡಗಳಿಂದ ವೀಕ್ಷಣೆ.
(HASSAN): ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ಬರಗಾಲ ಬಂದು ಬೆಳೆ ಹಾನಿಯಾಗಿರುವುದನ್ನು ಬಿಜೆಪಿ ತಂಡ ವೀಕ್ಷಣೆ ಮಾಡಲಾಯಿತು. ಕರ್ನಾಟಕದ ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ರಾಜ್ಯದಲ್ಲಿ ಬರಗಾಲ ಎದುರಾಗಿತ್ತು. ಕೇಂದ್ರ ಸರ್ಕಾರ ಬರಪೀಡಿತ ಪ್ರದೇಶಗಳನ್ನು ತಪಾಸಣೆ ಮಾಡಿ ವರದಿ ನೀಡಿತ್ತು. ರಾಜ್ಯ ಸರ್ಕಾರವು ಬರಪೀಡಿತ ತಾಲೂಕುಗಳನ್ನು ಘೋಷಿಸಿದ್ದು. ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ರೈತರ ಆತ್ಮಹತ್ಯೆ ಹೆಚ್ಚಾಗಿ ಕಂಡುಬಂದಿದ್ದು ಇದೀಗ
ಮಾಜಿ ಮುಖ್ಯಮಂತ್ರಿಗಳು ಕೇಂದ್ರ ಸಚಿವರು ಸದಾನಂದ ಗೌಡರ ತಂಡ. ಬೇಲೂರು ಶಾಸಕ ಸುರೇಶ್, ಹಾಸನ ಮಾಜಿ ಶಾಸಕ ಪ್ರೀತಂ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಪ್ರವೀಣ್. ಲೋಹಿತ್. ಮನೋಜ್, ಶಾಂತಿಗ್ರಾಮ ಮಂಡಲ ಪ್ರಧಾನ ಕಾರ್ಯದರ್ಶಿ ಗಿರೀಶ್. ಉಪಾಧ್ಯಕ್ಷ ನಾಗೇಶ್. ಕಾರ್ಯದರ್ಶಿ ಯೋಗೇಶ್. ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್. ಹಾಗೂ ರೈತರು ಹಾಗೂ ಬಿಜೆಪಿ ಕಾರ್ಯಕರ್ತರುಗಳು ಮುಖಂಡ ಚಿದಾನಂದ ಇದ್ದರು.
ವರದಿ ಶಾಮಸುಂದರ್ ಕೆ ಅಣ್ಣೇನಹಳ್ಳಿ