ಜಿಲ್ಲೆನ್ಯೂಸ್

ವಿಪತ್ತು ಘಟಕಕ್ಕೆ ಎಲ್ಲರೂ ಒಂದೇ…

ವಿಪತ್ತು ಘಟಕಕ್ಕೆ ಎಲ್ಲರೂ ಒಂದೇ…

(CHIKKAMAGALURU): ಚಿಕ್ಕಮಗಳೂರಿನ ಗೊರಿಗಂಡಿ ಖಾಂಡ್ಯ ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರು ಮಸೀದಿಯ ಅವರಣದಲ್ಲಿ ಗಿಡ ಘಂಟೆಗಳನ್ನು ಕಡಿದು ಪ್ಲಾಸ್ಟಿಕನ್ ಹೊಳೆ ಬದಿಯಲ್ಲಿ ಸ್ವಚ್ಛತೆ ಮಾಡಲಾಯಿತು.

ಉಪಾಧ್ಯಕ್ಷರಾದ ಅಬ್ದುಲ್ ರೌಫ್ ಮಾತಾಡಿ ಇದೊಂದ್ ವಿಶೇಷ ಸಾಮರಸ್ಯ ಮೂಡಿಸುವ ಕಾರ್ಯಕ್ರಮ ನಿಮಗೆಲ್ಲ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸಿದರು, ಮಸೀದಿಯ ಗುರುಗಳು ಹಾಗು ಸಮಿತಿಯ ಕಮಿಟಿಯ ಕಾರ್ಯದರ್ಶಿ ಅತಿಕ್, ಚಂದ್ರಶೇಖರ್ ರೈ, ಸಂಯೋಜಕ
ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣ ಘಟಕ, ಫಸೀಬ್ ಹಾಗು ಸೇವಾಪ್ರತಿನಿಧಿ ಷಾಜಿಯಾ ಸ್ವಯಂ ಸೇವಕರಾದ.ಯೋಗೇಶ್, ಕುಮಾರ್, ಉಮ್ಮರ್ ಫಾರೂಕ್, ಸಂಪತ್,ರಾಕೇಶ್, ರಹೀಮ್,ಅವಿನಾಶ್ ಟೆಲಿಸ್, ಹನೀಫ್ ಇದ್ದರು

Leave a Reply

Your email address will not be published. Required fields are marked *

Scan the code