ಚಿಕ್ಕಮಗಳೂರುನ್ಯೂಸ್ಮಲೆನಾಡು

ಧಾರಾಕಾರ ಮಳೆಗೆ ಚೆಲ್ಲಾಪಿಲ್ಲಿಯಾದ ಜಾತ್ರೆಯ ಅಂಗಡಿಗಳು.

ಧಾರಾಕಾರ ಮಳೆಗೆ ಚೆಲ್ಲಾಪಿಲ್ಲಿಯಾದ ಜಾತ್ರೆಯ ಅಂಗಡಿಗಳು.

(CHIKKAMAGALURU): ಮಲೆನಾಡಿನ ಉತ್ತಮ ಮಳೆಯಾಗುತ್ತಿತ್ತು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಶ್ರೀ ರಂಭಾಪುರಿ ಮಠದ ಜಾತ್ರಾ ಮಹೋತ್ಸವ ದಿನಾಂಕ 20/03/2024 ರಿಂದ 26/03/24 ವರೆಗೆ ಜಾತ್ರೆ ನಡೆಯುತ್ತಿದ್ದು ಜಾತ್ರಾ ಮಹೋತ್ಸವಕ್ಕೆ ಹಾಕಿದ್ದ ಅಂಗಡಿಗಳು ಧಾರಾಕಾರ ಮಳೆಗೆ ಚೆಲ್ಲಾಪಿಲ್ಲಿಯಾಗಿದೆ.

ಕಾಫಿ ನಾಡಿನಲ್ಲಿ ಮಳೆ ಅಲ್ಲಲ್ಲಾಗುತ್ತಿದ್ದು ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರು ಬಳಿ ಶ್ರೀ ರಂಭಾಪುರಿ ಮಠದ ಜಾತ್ರಾ ಮಹೋತ್ಸವ ನಡೆಯುತ್ತಿದೆ ಇಂದು ಮಧ್ಯಾಹ್ನ ಸುರಿದ ಮಳೆಗೆ ಇಂದು ಮಧ್ಯಾಹ್ನ ಸುರಿದ ಗಾಳಿ ಮಳೆಗೆ ರಸ್ತೆ ಬರೆಯಲಿದ್ದ ಅಂಗಡಿಗಳು ಚೆಲ್ಲಾಪಿಲ್ಲಿಗಳಾಗಿವೆ. ಮಳೆ ಸುರಿದ ಪರಿಣಾಮದಿಂದ ಅಂಗಡಿಯ ಸಾಮಾನುಗಳು ನೀರಿನಲ್ಲಿ ಹಾಗೂ ಮಳೆ ನೀರಿನಿಂದ ಒದ್ದೆಯಾಗಿದೆ.

ಮಠದ ಸ್ವಾಗತ ಕಂಬದಲಿ ಅಳವಡಿಸಿದ್ದ ಲೈಟಿಂಗ್ ಲೈಟಿಂಗ್ಸ್ ಗಳು ಕಿತ್ತು ನೇತಾಡುತ್ತಿವೆ. ಸುಮಾರು 50ಕ್ಕೂ ಹೆಚ್ಚು ಅಂಗಡಿಗಳಿಗೆ ಹಾನಿಯಾಗಿದ್ದು ವ್ಯಾಪಾರಿಗಳು ದಿಢೀರ್ ಮಳೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ವ್ಯಾಪಾರಸ್ಥರ ವಸ್ತುಗಳನ್ನು ಅಲ್ಲಲ್ಲಿ ಹುಡುಕುವ ಪರಿಸ್ಥಿತಿ ಉಂಟಾಗಿದೆ. ಕೆಲವು ಭಾಗಗಳಲ್ಲಿ ರಸ್ತೆ ಬುದ್ಧಿಯಿದ್ದ ಮರಗಳು ಧರೆಗೆ ಹುರುಳಿದೆ ಹಾಗೂ ವಿದ್ಯುತ್ ಕಂಬಗಳ ಮೇಲೆ ಬಿದ್ದಿದೆ.

Leave a Reply

Your email address will not be published. Required fields are marked *

Scan the code