ಚಿಕ್ಕಮಗಳೂರುಜಿಲ್ಲೆನ್ಯೂಸ್

ಕಾಫಿನಾಡಿನಲ್ಲಿ ವರುಣಾರ್ಭಟಕ್ಕೆ ವರ್ಷದ ಮೊದಲ ಬಲಿ

ಕಾಫಿನಾಡಿನಲ್ಲಿ ವರುಣಾರ್ಭಟಕ್ಕೆ ವರ್ಷದ ಮೊದಲ ಬಲಿ

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಕಾಫಿನಾಡಿನಲ್ಲಿ ವರುಣಾರ್ಭಟಕ್ಕೆ ವರ್ಷದ ಮೊದಲ ಬಲಿಪಡೆದುಕೊಂಡಿದ್ದೆ ತೋಟಕ್ಕೆ ತೆರಳಿದ್ದ ರೈತ ಸಿಡಿಲು ಬಡಿದು ಸಾವು.

ಮಲೆನಾಡು ಭಾಗಗಳಲ್ಲಿ ವರುಣ ಮೂರು ದಿನಗಳಿಂದ ಆರ್ಭಟ ಇಟ್ಟಿದ್ದು ಇಂದು N.R ಪುರ ತಾಲೂಕಿನ ಅರಳಿಕೊಪ್ಪ ಗ್ರಾಮದ ಶಂಕರ್(48) ತೋಟಕ್ಕೆ ತೆರಳಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ ದುರ್ದೈವಿ ಸಂಜೆಯಿಂದ ಗುಡುಗು ಮಿಂಚು ಸಹಿತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಮೊದಲ ಬಲಿ ಪಡೆದುಕೊಂಡಿದ್ದೆ.

ಶಂಕರ್ (48)


ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ವರುಣ. ಮೂರು ದಿನಗಳಿಂದ ವರುಣಾರ್ಭಟ ಹೆಚ್ಚಿದ್ದು ಇನ್ನು ಎರಡು ದಿನಗಳ ಕಾಲ ಮಲೆನಾಡು ಭಾಗಗಳಲ್ಲಿ ವರುಣ ಗುಡುಗು ಸಹಿತ ಮಳೆ ಆಗಲಿದೆ.

Leave a Reply

Your email address will not be published. Required fields are marked *

Scan the code