ಜಿಲ್ಲೆನ್ಯೂಸ್

ಸೊರಬ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರಾಗಿ ಗಣಪತಿ ಟಿ.ಜಿ ಕೊಪ್ಪ ಆಯ್ಕೆ

ಸೊರಬ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರಾಗಿ ಗಣಪತಿ ಟಿ.ಜಿ ಕೊಪ್ಪ ಆಯ್ಕೆ


(SHIVAMOGA): ಸೊರಬ: ವಿಧಾನಸಭಾ ಕ್ಷೇತ್ರದ ಜನತಾದಳ (ಜಾ) ಅಧ್ಯಕ್ಷರಾಗಿ ಎಂ.ಗಣಪತಿ ಟಿ.ಜಿ, ಕೊಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಡಾ|| ಕಡಿದಾಳ್ ಗೋಪಾಲ ಆದೇಶಿಸಿದ್ದಾರೆ.



ನೂತನ ಜವಾಬ್ದಾರಿ ವಹಿಸಿಕೊಂಡಿರುವ ಗಣಪತಿ ಟಿ.ಜಿ ಕೊಪ್ಪ ಅವರು ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಪಕ್ಷದ ಬಲವರ್ಧನೆ ಮಾಡುವುದರ ಜೊತೆಗೆ ಕಾರ್ಯಕರ್ತರೊಂದಿಗೆ ಸಮನ್ವಯತೆ ಮೂಡಿಸುವುದರ ಮೂಲಕ ಪಕ್ಷವನ್ನು ಸದೃಢವಾಗಿ ಸಂಘಟಿಸಲು ಪ್ರಮಾಣಿಕ ಮತ್ತು ಬದ್ದತೆಯಿಂದ ಕೆಲಸವನ್ನು ಮಾಡಿಕೊಂಡು ಹೋಗಲು ತಿಳಿಸಿದ್ದಾರೆ.


ವರದಿ: ಸಂದೀಪ ಯು.ಎಲ್, ವೆಸ್ಟರ್ನ್ ಘಾಟ್ ನ್ಯೂಸ್ ಸೊರಬ

Leave a Reply

Your email address will not be published. Required fields are marked *

Scan the code