ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ
(CHIKKAMAGALURU): ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ನಿಮಿತ್ತ ಸಾಗರದ ಶ್ರೀನಗರದಲ್ಲಿ ಆಚರಿಸಿದರು ಇಂದು ಸಾಗರದ 8ನೇ ವಾರ್ಡ್ ಶ್ರೀನಗರ ಯುವಜನ ಸಂಘ ವತಿಯಿಂದ ಆಯೋಜಿಸಿದ್ದ 155ನೇ ಗಾಂಧಿ ಜಯಂತಿಯ ಕಾರ್ಯಕ್ರಮದಲ್ಲಿ ಶ್ರೀನಗರ ಯುವಜನ ಸಂಘದ ಅಧ್ಯಕ್ಷರಾದ ಮಳ್ಳಿರಾಜು ಅವರು ಭಾಗವಹಿಸಿ ಗಾಂಧೀಜಿ ಹಾಗೂ ಶಾಸ್ತ್ರಿಜಿ ಅವರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಂತರಾಮ್ ಕಿಣಿ, ಸುಬ್ರಹ್ಮಣ್ಯ, ಕಿರಣ್, ದಯಾನಂದ್ ಸಿ ನಾಯಕ್, ಚಂದನ್ , ಚೇತನ್ ಇನ್ನಿತರರು ಉಪಸ್ಥಿತರಿದ್ದರು ಉಪಸ್ಥಿತರಿದ್ದರು.
ವರದಿ: ಸೂರಜ್ ನಾಯರ್