Sportsಚಿಕ್ಕಮಗಳೂರುನ್ಯೂಸ್

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಬಾಳೆಹೊನ್ನೂರು ಸರ್ಕಾರಿ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಶ್ರೇಯಸ್

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಬಾಳೆಹೊನ್ನೂರು ಸರ್ಕಾರಿ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಶ್ರೇಯಸ್


(ಬಾಳೆಹೊನ್ನೂರು) ನರಸಿಂಹರಾಜಪುರ ತಾಲ್ಲೂಕಿನ ಕಿಚ್ಚೆಬಿ ಮೂಲದ ಚನ್ನಯ್ಯ ಮತ್ತು ಜಯ ಅವರ ಮಗನಾದ ಶ್ರೇಯಸ್ ಸರ್ಕಾರಿ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು ಬಾಳೆಹೊನ್ನೂರು, ಇಲ್ಲಿ ಪ್ರಥಮ ಪಿಯುಸಿ  ವ್ಯಾಸಾಂಗ ಮಾಡುತ್ತಿದ್ದು ಕಳೆದ ವಾರ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಕ್ರೀಡಾ ಕೂಟ ದಲ್ಲಿ  5000ಮೀ ಪ್ರಥಮ 3000ಮೀ ದ್ವಿತೀಯ ಸ್ಥಾನ ಗಳಿಸಿ  ರಾಜ್ಯ ಮಟ್ಟಕ್ಕೆ ಆಯ್ಕೆ ಯಾದ ಸರ್ಕಾರಿ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು ಬಾಳೆಹೊನ್ನೂರು ವಿದ್ಯಾರ್ಥಿ ಶ್ರೇಯಸ್.
ಶ್ರೇಯಸ್ ಕಾಲೇಜಿಗೆ ಕೀರ್ತಿ ತಂದಿದ್ದು ರಾಜ್ಯ ಮಟ್ಟದಲ್ಲೂ ನಮ್ಮ ಸರ್ಕಾರಿ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು ಬಾಳೆಹೊನ್ನೂರಿನ ಕೀರ್ತಿ ಹೆಚ್ಚಿಸಲಿ ಎಂದು ಕಾಲೇಜಿನ ಆಡಳಿತ, ಶಿಕ್ಷಕರು, ಮುಖ್ಯೋಪಾಧ್ಯಾಯರು  ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

Scan the code