ಚಿಕ್ಕಮಗಳೂರುನ್ಯೂಸ್

ಶಾಸಕರಿಂದ ನೂತನ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ.

ಶಾಸಕರಿಂದ ನೂತನ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ.

(ಚಿಕ್ಕಮಗಳೂರು): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಿ.ಕಣಬೂರು ಗ್ರಾಮ ಪಂಚಾಯತಿಯ ನೂತನ ಕಟ್ಟಡ ನಿರ್ಮಾಣಕ್ಕೆ ಮಾನ್ಯ ಶೃಂಗೇರಿ ಕ್ಷೇತ್ರದ ಶಾಸಕರಾದ ಶ್ರೀ ಟಿ.ಡಿ ರಾಜೇಗೌಡರು ಗುದ್ದಲೀ ಪೂಜೆಯನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರುಗಳ ಸಮ್ಮುಖದಲ್ಲಿ ನೆರವೇರಿಸಿದರು.

ಜಾಹೀರಾತು/Advertisement

ನರಸಿಂಹರಾಜಪುರ ತಾಲೂಕಿನಲ್ಲಿ ಹೆಚ್ಚು ಸದಸ್ಯರ ಒಳಗೊಂಡ ಗ್ರಾಮ ಪಂಚಾಯಿತಿ ಬಿ. ಕಣಬೂರು ಗ್ರಾಮ ಪಂಚಾಯತಿಯಾಗಿದೆ. ಆದ್ದರಿಂದ ಹೀಗಿರುವ ಕಟ್ಟಡವು ಸಹ ದುರಸ್ತಿಗೆ ಒಳಗಾಗಿದ್ದು ನೂತನ ಕಟ್ಟಡ ನಿರ್ಮಾಣಕ್ಕಾಗಿ ಶಾಸಕರು ಇಂದು ಗುದ್ದಲಿ ಪೂಜೆ ಮಾಡಿದ್ದು. ಕಟ್ಟಡಕ್ಕಾಗಿ ಒಂದು ಕೋಟಿ ರೂ ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರು ಭಾಗಿಯಾಗಿ ಹಾಗೂ ಊರಿನ ಗ್ರಾಮಸ್ಥರು ಸೇರಿ ಈ ಕಾರ್ಯಕ್ರಮವನ್ನು ನೆರವೇರಿಸಿದರು. ಬಾಳೆಹೊನ್ನೂರು ಗ್ರಾಮವನ್ನು ಮೊದಲಿನಿಂದಲೂ ತಾಲೂಕು ಮಾಡಬೇಕೆಂದು ಮನವಿ ಮಾಡಿದ್ದ ಗ್ರಾಮಸ್ಥರು ಅದ್ದು ಹಾಗೆ ಉಳಿದುಕೊಂಡಿದೆ. ನಗರವೂ ಸಾಹ ಹೆಚ್ಚು ಅಭವೃದ್ಧಿ ಒಂದು ತಿದ್ದು ಜನಸಂಖ್ಯೆಯ ಕೂಡ ಹೆಚ್ಚಾಗುತ್ತದೆ. ಪಾಳು ಬಿದ್ದಿರುವ ನಗರದ ಸಂತೆ ಮಾರುಕಟ್ಟೆ…..

Leave a Reply

Your email address will not be published. Required fields are marked *

Scan the code