ನ್ಯೂಸ್ಶಿವಮೊಗ್ಗ

ಪಕ್ಷವು ನನ್ನ ಕಡೆ ಗಣಿಸಿ ಇತ್ತೀಚಿಗೆ ಬಂದ ವ್ಯಕ್ತಿಗೆ ಟಿಕೇಟ್ ಕೊಟ್ಟಿದ್ದು ನನಗೆ ಬೇಸರ ತಂದಿದೆ: ರಘುಪತಿ ಭಟ್

ಪಕ್ಷವು ನನ್ನ ಕಡೆ ಗಣಿಸಿ ಇತ್ತೀಚಿಗೆ ಬಂದ ವ್ಯಕ್ತಿಗೆ ಟಿಕೇಟ್ ಕೊಟ್ಟಿದ್ದು ನನಗೆ ಬೇಸರ ತಂದಿದೆ: ರಘುಪತಿ ಭಟ್

(SHIVAMOGA): ಸಾಗರ ಪಕ್ಷದಲ್ಲಿ ಕಳೆದ ಹಲವು ವರ್ಷಗಳ ಸುಧೀರ್ಘ ನನ್ನ ಜೀವವನ್ನು ಕಳೆದಿದ್ದೇನೆ ಸತತ ಮೂರು ಬಾರಿ ನಾನು ಉಡುಪಿ ಕ್ಷೇತ್ರದಿಂದ ವಿಧಾನ ಸಭೆಗೆ ಆಯ್ಕೆಯಾಗಿ ನನ್ನ ಮತ ಕ್ಷೇತ್ರದಲ್ಲಿ ಹಲವು ಉನ್ನತ ಕೆಲಸಗಳನ್ನು ಮಾಡಿದ್ದು ಇಂದಿಗು ಸಹ ನನ್ನ ಕ್ಷೇತ್ರದ ಜನ ನನ್ನನ್ನು ಮರೆತಿಲ್ಲ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು 42 ದಿನಗಳ ಕಾಲ ಬಿ.ಜೆ.ಪಿ.ಅಭ್ಯರ್ಥಿ ಪರ ಕೆಲಸ ಮಾಡಿದ್ದೇನೆ. ಪಕ್ಷವು ನನಗೆ ಕೊಟ್ಟ ಜವಾಬ್ದಾರಿ ಸಂಪೂರ್ಣ ನಿಭಾಯಿಸಿದ್ದು ಅದಕ್ಕೆ ನನಗೆ ತೃಪ್ತಿಯಿದೆ. ನಾನು ಪಕ್ಷದ ಹಾಗೂ ಹಿಂದುತ್ವದ ಪರವಾಗಿ ಇರುವವನು ನಾನು ಹಿಜಾಬ್ ವಿರುದ್ದ ಹೋರಾಟದಲ್ಲಿ ಮುಂದೆ ಇದ್ದವನು ನಾನು ಇಗಲು ಬಿ.ಜೆ.ಪಿ.ಪಕ್ಷದಲ್ಲಿ ಇರುವವನು ಇದು ಚುನಾವಣೆ ಯಾವುದೇ ತರಹದ ಪಕ್ಷಕ್ಕೆ ತೊಂದರೆ ಆಗದೆ ಇರುವ ಚುನಾವಣೆ ಇದರಲ್ಲಿ ಯಾವುದೇ ಸರ್ಕಾರ ರಚನೆ ಆಗೊಲ್ಲ ಆ ಕಾರಣದಿಂದ ಪಕ್ಷವು ನನ್ನ ತರಹ ಅನೇಕರಿಗೆ ಮೂಲ ಬಿ.ಜೆ.ಪಿ‌.ಪಕ್ಷದ ಕಾರ್ಯಕರ್ತರಿಗೆ ಟಿಕೇಟ್ ನಿಡಿದರೆ ನನಗೆ ಅಬ್ಯಂತರ ಇರಲಿಲ್ಲ ಅದು ಬಿಟ್ಟು ಕಳೆದ ಒಂದುವರೆ ವರ್ಷದಲ್ಲಿ ಪಕ್ಷಕ್ಕೆ ಬಂದವರಿಗೆ ಟಿಕೇಟ್ ನಿಡಿದ್ದಕ್ಕೆ ನಾನು ನನ್ನ ಕಾರ್ಯಕರ್ತರ ಮತ್ತು ಸ್ನೇಹಿತರ ಅಭಿಮಾನಿಗಳ ಮಾತಿನಂತೆ ನಾನು ಇಂದು ಪಕ್ಷೇತರ ಅಭ್ಯರ್ಥಿಯಾಗಿ ಪದವಿದದರ ಕ್ಷೇತ್ರವನ್ನು ಪ್ರತಿನಿಧಿಸಿತ್ತಿಧೆನೆ. ಸ್ಪರ್ಧೆ ಇರುವುದು ನನ್ನ ಮತ್ತು ದಿನೇಶ್ ಅವರ ನಡುವೆ.


ಅವರು ಇಂದು ಸಾಗರದ ವರದಶ್ರೀ ಸಭಾಂಗಣಸಲ್ಲಿ ಪತ್ರಕರ್ತರನ್ನು ಉದ್ದೇಶಶಿ ಮಾತಾನಾಡಿದರು. ನಂತರ ಸಾಗರದ ಹೆಸರಾಂತ ವಿದ್ಯಾ ಸಂಸ್ಥೆ ಎಲ್.ಬಿ.ಕಾಲೇಜಿನಲ್ಲಿ ಪ್ರಚಾರ ನಡೆಸಿ ಅಲ್ಲಿನ ಎಲ್ಲಾ ಉಪನ್ಯಾಸಕರಿಗು ತಮ್ಮ ಕರಪತ್ರ ಹಂಚುವ ಮೂಲಕ ಪ್ರಚಾರ ಮಾಡಿದರು.
ಈ ಸಂದರ್ಭದಲ್ಲಿ .ಕೆ.ವಿ‌ .ಪ್ರವೀಣ್, ರಾಮಪ್ಪ,  ಸುದರ್ಶನ, ಶಂಕರ, ಪ್ರಕಾಶ್‌, ಚಂದ್ರಶೇಖರ್, ಲಿಂಗರಾಜ್ ಹಾಗೂ ಇನ್ನಿತರರು ಮುಖಂಡರು ಹಾಜರಿದ್ದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code