ನ್ಯೂಸ್ಶಿವಮೊಗ್ಗ

ಪರಿಸರ ಪಾಲನೆ ಮರೆತರೇ ಮನುಷ್ಯನೇ ನಮ್ಮ ಉಸಿರ ನಿಲ್ಲುವುದು.

ಪರಿಸರ ಪಾಲನೆ ಮರೆತರೇ ಮನುಷ್ಯನೇ ನಮ್ಮ ಉಸಿರ ನಿಲ್ಲುವುದು.

(SHIVAMOGGA): ಸ್ವಚ್ಛ ಭಾರತ ಸ್ವಚ್ಛ ಗ್ರಾಮ ಎಂಬ ವಿಶೇಷ ಕಾರ್ಯಕ್ರಮವನ್ನು ಸಾಗರದ ಖಂಡಿಕಾ ಗ್ರಾಮ ಪಂಚಾಯತ್ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಾಗರದ KSRTC ಬುಸ್ ಡಿಪೋ ಯಿಂದ ಖಂಡಿಕಾ ಗ್ರಾಮಪಂಚಾಯತಿ ವರೆಗೆ ರಸ್ತೆಯ ಅಕ್ಕ ಪಕ್ಕದ ಹಾಗೂ ಗ್ರಾಮದ ಸಂಪೂರ್ಣ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಕ್ಕೆ ಸಾಗರದ ತಹಶಿಲ್ದಾರಾದ ಚಂದ್ರಶೇಖರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನುಪಮಾ ಸಾರಂಗ್ ಹಾಗೊ ಸದಾಶಿವ ಭಟ್, ಉದಯ ಕ್ರಷ್ಣ, ಶಾರದಾ, ಗೀತಾ ಗೋಪಾಲ್ ಪ್ರೇಮ, ಹಾಗೊ ಪಿ.ಡಿ.ಒ.ಹಾಗೂ ಕಾರ್ಯದರ್ಶಿ, ಹಾಗೂ ಗ್ರಾಮಸ್ಥರು, ಸಿಂಬಂದಿಗಳು ಹಾಜರಿದ್ದರು.

ವರದಿ: ರಾಘವೇಂದ್ರ ತಾಳಗುಪ್ಪ

ಭಾರತ – ಆಸ್ಟ್ರೇಲಿಯಾ…ಕ್ರಿಕೆಟ್ ಫೈನಲ್…..

Leave a Reply

Your email address will not be published. Required fields are marked *

Scan the code