ಬೇಜವಬ್ದಾರಿಯೋ ಅಥವಾ ಉದ್ಧಟತನವೋ?? ಕಲ್ಮನೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
(SHIVAMOGGA): ಸಾಗರ ತಾಲೂಕಿನ ಕಲ್ಮನೆ ಗ್ರಾಮಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇಂದಿರಾಜ್ಯೋತಿ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.
ಕಲ್ಮನೆ ಗ್ರಾಮಪಂಚಾಯಿತಿಯಲ್ಲಿ ನಡೆದ ಘಟನೆ,ಕಲ್ಮನೆ ಗ್ರಾಮಪಂಚಾಯತಿ ಅಧ್ಯಕ್ಷರ ಕುರ್ಚಿಯನ್ನು ತೆಗೆಸಿ ದರ್ಪ ಮೆರೆದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ.
ಹಿಂದೆ ಅನಂದಪುರದಲ್ಲಿ ಇದ್ದಾಗ ಇಂದಿರಾಜ್ಯೋತಿ ವರ್ತನೆ ಬಗ್ಗೆ ಧರಣಿ ನಡೆದಿತ್ತು. ಆ ಸಂದರ್ಭದಲ್ಲೂ ಸಹಾ ದೊಡ್ದ ಮಾಟದಲ್ಲಿ ಸುದ್ದಿ ಅಗಿದ್ದವು, ಹಿಂದೆ ಮಾಜಿ ಶಾಸಕರ ಸೋದರ ಸಂಬಂಧಿ ಬೆಂಬಲದಿಂದ ಅಲ್ಲೆ ಉಳಿದುಕೊಂಡಿದ್ದರು. ಈಗ ವರ್ಗಾವಣೆ ಆಗಿ ಕಲ್ಮನೆ ಗ್ರಾಮಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲೂ ಸಹ ಹಳೆ ಇಲ್ಲಸಲ್ಲದ ವರಸೆ ತೊರಿಸಿದ್ದಾರೆ. ಚುನಾವಣೆ ನೀತಿಸಂಹಿತೆ ತಿಳಿದು ಅದರ ಪ್ರಕಾರ ನಡೆದುಕೊಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ. ಎಂದೂ ಸ್ಥಳೀಯ ಪತ್ರಕರ್ತರು ಎಚ್ಚರಿಸಿದ್ದಾರೆ.
ವರದಿ: ಉಮೇಶ್ ಮೊಗವೀರ