ಕಾಫಿ ನಾಡಿನಲ್ಲಿ ರಾತ್ರಿಯಲ್ಲಾ ಸುರಿದ ಮಳೆ.
(CHIKKAMAGALURU): ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಹಲವು ಭಾಗಗಳಲ್ಲಿ ರಾತ್ರಿಯೆಲ್ಲಾ ಸುರಿದ ಮಳೆ. ರೈತರಿಗೆ ಆತಂಕ ಸೃಷ್ಟಿಸಿದ ಮಳೆ.
ಕಾಫಿ ನಾಡು ಮಲೆನಾಡು ಭಾಗಗಳಲ್ಲಿ ಮಳೆ ಸುರಿಯಲಿ ಜನವರಿ ಮೂರ ರಿಂದ ಹತ್ತರವರೆಗೆ (03-10) ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಚಿಕ್ಕಮಂಗಳೂರು ಜಿಲ್ಲೆಯಾದ್ಯಂತ ಮಳೆ ಸುರಿದಿದ್ದು ರೈತರಿಗೆ ಆತಂಕ ಮುಗಿಸಿದೆ ನರಸಿಂಹರಾಜುಪುರ ಮಳೆ ಹೊನ್ನೂರು ಹಾಗೂ ಚಿಕ್ಕಮಗಳೂರು ಹಲವು ಭಾಗಗಳಲ್ಲಿ ಮಳೆ ಸುರಿದಿದೆ. ಇದೇ ರೀತಿ ಮಳೆ ಸುರಿದರೆ ಕಾಫಿ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗಬಹುದು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ ದಿನಗಳು 10ರ ವರೆಗೆ ಮಳೆ ಬರುವುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.