ನ್ಯೂಸ್ರಾಜಕೀಯಶಿವಮೊಗ್ಗ

ಅದೃಶ್ಯ ಮತದಾರಿಂದ ನನ್ನ ಗೆಲುವು ಕೆ.ಎಸ್‌.ಈಶ್ವರಪ್ಪ.

ಅದೃಶ್ಯ ಮತದಾರಿಂದ ನನ್ನ ಗೆಲುವು ಕೆ.ಎಸ್‌.ಈಶ್ವರಪ್ಪ.

(SHIVAMOGA): ಇಂದು ಸಾಗರದ ಮಹಾ ಗಣಪತಿ ದೇವಸ್ಥಾನದಿಂದ ಬೃಹತ್ ರೋಡ್ ಶೊ ನಡೆಸಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯ ಮತದಾರರು ನನ್ನ ಪರವಾಗಿ ಇದ್ದಾರೆ ನಾ‌ಎಲ್ಲೆ ಹೊದರು ನನ್ನ ಹಿಂದೆ ಸಾವಿರ ಸಾವಿರ ಜನ ಸೇರುತ್ತಾ ಇರುವುದು ಅವರು ಸ್ವಯಂ ಪ್ರೇರಿತರಾಗಿ ಅದೆ ನನ್ನ ಗೇಲುವಿನ ಮೆಟ್ಟಿಲು ಎಂದ ಅವರು ಈ ಬಾರಿ ಶಿವಮೊಗ್ಗ ಜಿಲ್ಲೆಯಲ್ಲಿ ಗೆದ್ದು ನರೇಂದ್ರ ಮೋದಿ ಅವರ ಜೊತೆ ಸೇರಿ ರಾಷ್ಟ್ರ ನಿರ್ಮಾಣಕ್ಕೆ ನಾನು ಅವರ ಜೊತೆ ನಿಲ್ಲುವೆ ಎಂಬ ಆತ್ಮ ವಿಶ್ವಾಸ ನನಗಿದೆ ಎಂದರು.

ಕ್ಷೇತ್ರದಲ್ಲಿ ನಾ ಹಲವು ದಿನದಿಂದ ಪ್ರಚಾರ ಮಾಡ್ತಾ ಇದ್ದರು ನನ್ನ ನೋಡದೆ ಇರುವ ಮುಖಗಳು ನನ್ನ ಜೊತೆಗೆ ನನ್ನ ಗೆಲುವುವಿಗೆ ಶ್ರಮ ಹಾಕ್ತಾ ಇರುವುದು ನೋಡಿದರೆ ನ‌ಗೆಲ್ಲುವೆ ಅದರಲ್ಲಿ ಅನುಮಾನ ಇಲ್ಲ ಎಂದರು.
ಈ ಸಂದರ್ಭದಲ್ಲಿ ತೀ‌ನಾ ಶ್ರೀನಿವಾಸ. ಕಸ್ತೂರಿ .ಮಂಜುನಾಥ. ಕೃಷ್ಣಮೂರ್ತಿ ಹಾಗೂ ಅಪಾರ ರಾಷ್ಟ್ರಭಕ್ತ ಬಳಗದ ಸದಸ್ಯರು ಉಪಸ್ಥಿತರಿದ್ದರು .

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code