ಕಲಬುರಗಿ ವಿಭಾಗಿಯ
ಮಟ್ಟದ ಜಾನಪದ ಕಲಾತಂಡಗಳ ತರಬೇತಿ ಕಾರ್ಯಗಾರದ ಉದ್ಘಾಟನೆ
(VIJAYANAGARA): ವಿಜಯನಗರ ಜಿಲ್ಲೆ ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯ ಕಮಲಾಪುರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ ಇವರ ಸಹಯೋಗದಲ್ಲಿ ಈ ಕಾರ್ಯಕ್ರಮ ಜರಗಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಶ್ರೀ. ಎಂ. ಎಸ್. ದಿವಾಕರ್. ಜಾನಪದ ಮೂಲ ಬೇರು ಎಂದರು 70.80. ದಶಕದಲ್ಲಿ ಕ್ಯಾಸೆಟ್ ಮೂಲಕ. “ತವರು ನೋಡ ಬಂದೆ.
“ದುಡ್ಡು ಕೊಟ್ಟರೆ ಬೇಕಾದ್ದು ಸಿಗುತ್ತದೆ ” ಈ ಜಾನಪದ ಹಾಡುಗಳು ಇಂದಿಗೂ ಪ್ರಸ್ತುತ ಎಂದರು ಇಂದು ಮೊಬೈಲ್ ಗೆ ಮಾರೋ ಹೋಗಿದ್ದೇವೆ. ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ. ವಿ. ಪರಮಶಿವಮೂರ್ತಿ. ಡಾ. ಶಂಕ್ರಪ್ಪ ಮೈಲಾರಿ ವಿಭಾಗೀ ಜಂಟಿ ನಿರ್ದೇಶಕರು ಕಲಬುರ್ಗಿ. ಡಾ. ಧನಂಜಯ್. ಟಿ. ಎಸ್. ಉಪನಿರ್ದೇಶಕರು ಆರೋಗ್ಯ ಸೌಧ ಬೆಂಗಳೂರು. ಶ್ರೀ ಜ್ಞಾನೇಶ್ವರ್. ಶ್ರೀಶೈಲ ಆರೋಗ್ಯಧಿಕಾರಿಗಳು. ಶ್ರೀ. ಎಂ. ಪಿ. ದೊಡ್ಡಮನಿ. ಡಾ. ಭಾಸ್ಕರ್ ತಾಲೂಕ ಆರೋಗ್ಯ ಅಧಿಕಾರಿ. ಡಾ. ಜಂಬಯ್ಯ. ಡಾ. ಶಂಕರ್ ನಾಯ್ಕ್. ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬೀದರ್, ಬಳ್ಳಾರಿ, ವಿಜಯನಗರ, ಜಿಲ್ಲೆ ಎಲ್ಲಾ ಅಧಿಕಾರಿಗಳು ಭಾಗಿಯಾಗಿದ್ದರು.
30 ಕಲಾ ತಂಡಗಳು ಭಾಗಿಯಾಗಿದ್ದು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಇರುವಂತ ಯೋಜನೆಯನ್ನು ಮುಟ್ಟಿಸುವ ಕೆಲಸ ಕಲಾವಿದರಿಂದಾಗಬೇಕು ಎನ್ನುವ ಉದ್ದೇಶದಿಂದ ಮೂರು ದಿನಗಳ ತರಬೇತಿ ನಿರ್ದೇಶಕರಾದ ಮಹೇಶ್ ಪಾಟೀಲ್. ವಿಶ್ವರಾಜ್ ಪಾಟೀಲ್ ಇದ್ದರು. ರಂಗ ಶಾಲೆಗಳಲ್ಲಿ ಶಿಕ್ಷಣ ಪಡೆದ ಕಲಾವಿದರ ಜೊತೆಯಲ್ಲಿ ಜಾನಪದ ಕಲಾವಿದರು ಕೂಡ ಇದ್ದರು.
ವರದಿ : ಸುನಿಲ್ ಹಂಪಾಪಟ್ಟಣ