ಕರುನಾಡಿಗೆ 68 ರ ಸಂಭ್ರಮ: ಸಾಗರದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ
(SHIVAMOGA): ಕರುನಾಡಿನಾದ್ಯಂತ ಕನ್ನಡ ರಾಜ್ಯೋತ್ಸವದ ಕಂಪು ಪಸರಿಸಿದೆ ಅಂತೆಯೇ ಶಿವಮೊಗ್ಗ ಜಿಲ್ಲೆಯ ಸಾಗರ ನಗರದ 8ನೇ ವಾರ್ಡ್ ಶ್ರೀನಗರದ ಭೂತಪ್ಪನ ಕಟ್ಟೆ ಮುಂಭಾಗದಲ್ಲಿ ನಾಟ್ಯತರಂಗದ ವಿದ್ವಾನ್ ಜಿ ಬಿ ಜನಾರ್ದನ್ ಧ್ವಜಾರೋಹಣ ನೆರವೇರಿಸಿದರು ಬಳಿಕ ನಾಡಗೀತೆ ಮೂಲಕ ಕನ್ನಡಾಂಬೆಗೆ ನುಡಿನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಂ ಜಿ ಚಂದ್ರಕಾಂತ್,ದಿನೇಶ್, ಶಾಂತರಾಮ ಕಿಣಿ, ಚಂದ್ರಶೇಖರ್,ಕಿರಣ್, ರಾಜು,ಚೇತನ್, ಸುಬ್ರಹ್ಮಣ್ಯ,ನಾಗರಾಜ್, ಲೋಕೇಶ್, ರೋಹನ್, ಚಂದನ್, ಆದಿಲ್, ಸತೀಶ, ದಯಾನಂದ್ ಸಿ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು ಶ್ರೀನಗರ ಯುವಜನ ಸಂಘದ ಎಲ್ಲಾ ಸದಸ್ಯರು ಹಾಜರಿದ್ದರು.
ವರದಿ ರಾಘವೇಂದ್ರ ತಾಳಗುಪ್ಪ