ಹುಲಿ ವೇಷಧಾರಿ ಯೊಂದಿಗೆ ನರ್ತನ ಮಾಡಿದ ಶಾಸಕ…
(SHIVAMOGA): ಶಿವಮೊಗ್ಗ ಜಿಲ್ಲೆಯ ಆನಂದಪುರ ದ ಗುತ್ಯಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿಯ ವಿಸರ್ಜನೆ ಸಂದರ್ಭದಲ್ಲಿ ಸಾಗರ ಮತ್ತು ಹೊಸನಗರ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ *ಶ್ರೀ ಗೋಪಾಲಕೃಷ್ಣ ಬೇಳೂರು* ರವರು ಪಾಲ್ಗೊಂಡಿದ್ದರು.
ನೂರಾರು ಯುವಕರೊಂದಿಗೆ ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು ಹಾಗೆ ಹುಲಿ ವೇಷಗಳನ್ನು ಧರಿಸಿ ನರ್ತನನ್ನು ಮಾಡುತ್ತಿದ್ದ ಯುವಕರೊಂದಿಗೂ ಸಹ ಶಾಸಕರು ಉತ್ತಮವಾಗಿ ಅವರೊಂದಿಗೆ ಹೆಜ್ಜೆಯ ಮೇಲೆ ಹೆಜ್ಜೆಯ ಹಾಕುತ್ತಾ ಉತ್ತಮವಾದ ನರ್ತನವನ್ನು ಮಾಡಿದರು. ಈ ದೃಶ್ಯವೂ ಅಲ್ಲಿ ನೆರೆದಿದಂತಹ ಅನೇಕ ಜನರ ಮನ ಗೆದ್ದಿತು….
ವರದಿ: ಅಮಿತ್ ಆರ್ ಆನಂದಪುರ