ಚಿಕ್ಕಮಗಳೂರುನ್ಯೂಸ್

ಮಹಾ ಶಿವರಾತ್ರಿ ಪ್ರಯುಕ್ತ ಭಕ್ತಾದಿಗಳಿಂದ ನಂದಾದೀಪ ಸೇವೆ.

ಮಹಾ ಶಿವರಾತ್ರಿ ಪ್ರಯುಕ್ತ ಭಕ್ತಾದಿಗಳಿಂದ ನಂದಾದೀಪ ಸೇವೆ.

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನಾದ್ಯಂತ ಶಿವರಾತ್ರಿ ಪ್ರಯುಕ್ತ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನ ಅಜ್ಜಯ್ಯನವರ ಮಠ ಮುದುಗುಣಿಯಲ್ಲಿ ರುದ್ರಾಭಿಷೇಕ, ಏಕಾವರ ಅಭಿಷೇಕ, ಪಂಚಾಮೃತಾಭಿಷೇಕ, ಮಹಾಪೂಜೆ ನೆರವೇರಿಸಲಾಯಿತು. ಭಕ್ತಾದಿಗಳು ನಂದಾದೀಪ ಸೇವೆ ಸಲ್ಲಿಸಿದರು.

ಅಧ್ಯಕ್ಷರು ಮರಿಗೌಡ, ಕಾರ್ಯದರ್ಶಿ ಸುನೀಲ್ ಸಿ ವಿ, ಉಪಾಧ್ಯಕ್ಷರು ಸದಾಶಿವ ಎಂವಿ, ಮಂಜುನಾಥ್, ಖಜಾಂಚಿ ಶಿವರಾಂ ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Scan the code