ನ್ಯೂಸ್ಶಿವಮೊಗ್ಗ

ದೇಶದ ಅಭಿವೃದ್ಧಿ, ದೇಶದ ಭದ್ರತೆಗೆ ನರೇಂದ್ರ ಮೋದಿ ಅವರನ್ನು ಈ ಸಲದ ಚುನಾವಣೆಯಲ್ಲಿ ಜನರೆ ಆಯ್ಕೆ ಮಾಡ್ತಾರೆ.

ದೇಶದ ಅಭಿವೃದ್ಧಿ, ದೇಶದ ಭದ್ರತೆಗೆ ನರೇಂದ್ರ ಮೋದಿ ಅವರನ್ನು ಈ ಸಲದ ಚುನಾವಣೆಯಲ್ಲಿ ಜನರೆ ಆಯ್ಕೆ ಮಾಡ್ತಾರೆ.

ದೇಶದ ಭದ್ರತೆ ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬಿ.ವ್ಯೆ ರಾಘವೇಂದ್ರ ಅವರ ಕೊಡುಗೆ ಅಪಾರ ಅವರ ಕೆಲಸಗಳನ್ನು ಜನರ ಮುಂದೆ ಇಡುವುದು ಹಾಗೂ ನಮ್ಮ ಪಕ್ಷಕ್ಕೆ ನರೇಂದ್ರ ಮೋದಿ ಅವರೆ ಗ್ಯಾರಂಟಿ ಎಂದು ಹರತಾಳು ಹಾಲಪ್ಪರವರು ಇಂದು ಪಕ್ಷದ ಕಛೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾನಾಡಿದರು.

ಈ ಸಲದ ಚುನಾವಣೆಯಲ್ಲಿ ಬಿ.ವ್ಯೆ.ರಾಘವೇಂದ್ರ ಅವರು ಲಕ್ಷಾಂತರ ಮತಗಳ ಅಂತರದಿಂದ ಜಯಬೇರಿ ಭಾರಿಸಲಿದ್ದಾರೆ ಎಂದರು. ಹಾಗೂ ಬಿ‌.ಜೆ.ಪಿ.ಪಕ್ಷದ ಸಿದ್ದಾಂತ ಒಪ್ಪಿ ಹಲವಾರು ಜನ ಪಕ್ಷಕ್ಕೆ ಸೇರಿದರು.

ಗೋಷ್ಠಿಯಲ್ಲಿ ಗಣೇಶ್, ಪ್ರಸಾದ, ಮಹೇಶ್, ಹು.ಭಾ ಅಶೋಕ, ಇನ್ನಿತರು ಪಾಲ್ಗೊಂಡಿದ್ದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code