ನ್ಯೂಸ್ಶಿವಮೊಗ್ಗ

ನೇಹಳ ಬರ್ಭರ ಹತ್ಯೆಯನ್ನು ಖಂಡಿಸಿ ಆರೋಪಿಗೆ ಶಿಕ್ಷೆಗೆ ಒಳಪಡಿಸುವಂತೆ ಕೋರಿ ಪ್ರತಿಭಟನೆ.

ನೇಹಳ ಬರ್ಭರ ಹತ್ಯೆಯನ್ನು ಖಂಡಿಸಿ ಆರೋಪಿಗೆ ಶಿಕ್ಷೆಗೆ ಒಳಪಡಿಸುವಂತೆ ಕೋರಿ ಪ್ರತಿಭಟನೆ.

(SHIVAMOGA): ಸಾಗರ ಮಹಿಳಾ ಸಮಾಜದ ವತಿಯಿಂದ ಇಂದು ಸಾಗರ ಉಪವಿಭಾಗಾಧಿಕಾರಿಗಳಿಗೆ  18-04-20245 ನಡೆದ ಕುಮಾರಿ ನೇಹಳ ಬರ್ಭರ ಹತ್ಯೆಯನ್ನು ಖಂಡಿಸಿ ಆರೋಪಿಗೆ ಶಿಕ್ಷೆಗೆ ಒಳಪಡಿಸುವಂತೆ ಕೋರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಯ ಫಯಾಜ್ ಎಂಬ ಮುಸ್ಲಿಂ ಯುವಕ ಬರ್ಭರವಾಗಿ ಹತ್ಯೆ ಮಾಡಿರುತ್ತಾನೆ. ಕರ್ನಾಟಕ ಸರ್ಕಾರವು ಈ ಘಟನೆಯನ್ನು ಒಂದ ಸಾಧಾರಣ ಕೊಲೆಯಾಗಿ ಪರಿಗಣಿಸದೆ ಆರೋಪಿಯನ್ನು ಕಠಿ ಶಿಕ್ಷೆಗೆ ಗುರಿಪಡಿಸಬೇಕೆಂದು ತಮ್ಮಲ್ಲಿ ಆಗ್ರಹಪೂರ್ವಕವಾ ವಿನಂತಿಸುತ್ತೇವೆ. ಇಂತಹ ಘಟನೆಗಳು ಮತ್ತೆ ಪುನರಾವರ್ತನೆಯಾಗದಂತೆ ಘನ ಸರ್ಕಾರವು ಎಚ್ಚೆತ್ತುಕೊಂಡ ಕ್ರಮಕೈಗೊಳ್ಳಬೇಕೆಂದು ಮತ್ತು ಈ ಹತ್ಯೆಯ ತನಿಖೆಯನ ಎನ್.ಐ.ಎ.ಗೆ ವಹಿಸಬೇಕೆಂದು ಸಾಗರ ಮಹಿಳಾ ಸಮಾಜ ಸದಸ್ಯರು ಆಗ್ರಹಿಸಿ ಮನವಿ ಪತ್ರವನ್ನು ನೀಡಿದರು.

ಈ ಸಂದರ್ಭದಲ್ಲಿ ನಂದಾ ಗೂಜನೂರು, ಶೋಭಾ ಅಶೋಕ್‌, ಪುಷ್ಪಾ ಮಲ್ಲಿಕಾರ್ಜುನ, ನಯನ, ಭವಾನಿ ಹಾಗೂ ಇನ್ನಿತರು ಹಾಜರಿದ್ದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code