1818ರ ಇಸವಿಯಲ್ಲಿ ಮುದ್ರಣಗೊಂಡ ರಾಮ, ಸೀತೆ, ಲಕ್ಷ್ಮಣ ಮತ್ತು ಆಂಜನೇಯ ನಾಣ್ಯ.
(CHIKKAMAGALURU): ಚಿಕ್ಕಮಂಗಳೂರು: ಬಾಳೆಹೊನ್ನುರು ಸುನಿಲ್ ರಾಜ್ ಭಂಡಾರಿ ಯವರ ಮನೆಯಲ್ಲಿ ನಿತ್ಯ ಪೂಜಿಸಲ್ಪಡುವ ರಾಮ ಸೀತೆ ಲಕ್ಷ್ಮಣ ಮತ್ತು ಆಂಜನೇಯ ಸ್ವಾಮಿಯ 1818 ಇಸವಿಯಲ್ಲಿ ಇಸ್ಟ್ ಇಂಡಿಯಾ ಕಂಪನಿ ಮುದ್ರಿಸಿದ ನಾಣ್ಯವನ್ನು ಅಜ್ಜಂದ್ರ ಕಾಲದಿಂದ ಪೂಜಿಸಲ್ಪಟ್ಟ ನಾಣ್ಯವು ಇಂದಿಗೂ ನಮ್ಮ ಮನೆಯಲ್ಲಿ ಪೂಜೆ ಸಲ್ಲಿಸುತ್ತಿದ್ದು ಭಾರತೀಯ ಹಿಂದೂಗಳಿಗೆ ಪವಿತ್ರವಾದ ಪುಣ್ಯಭೂಮಿ ಅಯೋಧ್ಯ ರಾಮಮಂದಿರ ಉದ್ಘಾಟನೆ ಸಮಯದಲ್ಲಿ ಸುನಿಲ್ ಭಂಡಾರಿಯವರು ರಾಮ ಲಕ್ಷ್ಮಣ ಸೀತೆಯ ಹಾಗೂ ಆಂಜನೇಯನ ಮುಖವುಳ್ಳ ನಾಣ್ಯಗಳ ಪೂಜಾದ ಬಗ್ಗೆ ಸಂತಸದ ಅಭಿಪ್ರಾಯಗಳನ್ನು ಹಂಚಿಕೊಂಡರು.