ಚಿಕ್ಕಮಗಳೂರುನ್ಯೂಸ್

ಮಾನವೀಯತೆ ಮೆರೆದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸೇವಕರು.

ಮಾನವೀಯತೆ ಮೆರೆದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸೇವಕರು.

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಮಾರ್ಕೆಟ್ ರಸ್ತೆಯ ಬಳಿ ಪೇಟೆಕೆರೆ ವೆಂಕಟೇಶ್ ಎನ್ನುವ ವೆಕ್ತಿ ಆಕಸ್ಮಿಕ ವಾಗಿ ಬಿದ್ದು ತಲೆಗೆ ಪೆಟ್ಟಾಗಿದ್ದು ಆ ಸಮಯಕ್ಕೆ ಸರಿಯಾಗಿ ಶೌರ್ಯ ಸ್ವಯಂ ಸೇವಕರು ಗೌರ್ಮೆಂಟ್ ಆಸ್ಪತ್ರೆಗೆ ದಾಖಲಿಸಿ 3 ಹೊಲಿಗೆ ಹಾಕಿ ಚಿಕಿತ್ಸೆ ನೀಡಲಾಗಿತ್ತು.  ಬಾಳೆಹೊನ್ನೂರು ಸಬ್ ಇನ್ಸ್ಪೆಕ್ಟರ್ ರವೀಶ್ ಅವರಿಗೆ ವಿಷಯ ತಿಳಿಸಿ ಗಾಯವಾದ ವೆಂಕಟೇಶ್ ಅವರನ್ನ ಅವರ ಮನೆಗೆ ಫೋನ್ ಮಾಡಿ ಅವರನ್ನು ಪೊಲೀಸ್ ಸಿಬ್ಬಂದಿಯೊಂದಿಗ ಅವರ ಮನೆಗೆ ತಲುಪಿಸಲಾಯಿತು.

ಈ ಸಂದರ್ಭದಲ್ಲಿ ಪ್ರವೀಣ್,  ಚಂದ್ರಶೇಖರ್, ಭರತ್
ಪ್ರದೀಪ್ ಕ್ಯಾಪ್ಟನ್ ಶೌರ್ಯ ವಿಪತ್ತು ನಿರ್ವಹಣಾ ಘಟಕ
ಬಾಳೆಹೊನ್ನೂರು ವಲಯ ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಹೊನ್ನೂರು, ಸಿಬ್ಬಂದಿಗಳು ಸಹ ಇದ್ದರು.

Leave a Reply

Your email address will not be published. Required fields are marked *

Scan the code