ಶಶಿಧರ್ ಬಾಳೆಹೊನ್ನೂರು ಜೇಸಿಐ ಅಧ್ಯಕ್ಷ
(CHIKKAMAGALURU): ಬಾಳೆಹೊನ್ನೂರು: ಪಟ್ಟಣದ ಜೇಸಿಐ ಸಂಸ್ಥೆಯ 2024ನೇ ಸಾಲಿನ ಅಧ್ಯಕ್ಷರಾಗಿ ಎನ್.ಶಶಿಧರ್, ಕಾರ್ಯದರ್ಶಿಯಾಗಿ ಎಚ್.ಆರ್.ಶೃಜಿತ್ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳು: ಬಿ.ಎಸ್.ಅಜಿತ್ (ನಿಕಟಪೂರ್ವ ಅಧ್ಯಕ್ಷ), ಅಂಕಿತ್ ಹೊನ್ನಳ್ಳಿ (ಜಂಟಿ ಕಾರ್ಯದರ್ಶಿ), ಎಸ್.ಶಶಿಕಾಂತ್ (ಖಜಾಂಚಿ), ಶ್ರೇಯಸ್ ನಡ್ನಳ್ಳಿ (ಜಂಟಿ ಖಜಾಂಚಿ), ಸವಿನ್ ಹುಯಿಗೆರೆ, ಬಿ.ಸಿ.ಸಂತೋಷ್ಕುಮಾರ್, ಬಿ.ಎಸ್.ಸಚಿನ್ಕುಮಾರ್, ಎಸ್.ಕೆ.ರಫೀಕ್, ಎನ್.ನಿಖಿಲೇಶ್, ಸಿ.ವಿ.ಸುನೀಲ್ (ಉಪಾಧ್ಯಕ್ಷ), ವಿ.ಅಶೋಕ್, ಡಿ.ಉತ್ಕರ್ಷ್ (ಸಾಮಾಜಿಕ ಜಾಲತಾಣ ನಿರ್ವಹಣೆ), ಎಂ.ಆರ್.ಬಿoದು (ಲೇಡಿ ಜೇಸಿ ಅಧ್ಯಕ್ಷೆ), ಅಂಕುಶ್ ಎಸ್.ಪೂಜಾರಿ (ಜ್ಯೂನಿಯರ್ ಜೇಸಿ ಅಧ್ಯಕ್ಷ) ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.
ಎಚ್.ಪಿ.ಕಾರ್ತಿಕ್, ನಿಖಿಲ್ ಕಾನ್ಕೆರೆ, ಕೆ.ಕೆ.ಮಂಜುನಾಥ್, ಸನತ್ಶೆಟ್ಟಿ, ಎಂ.ಸಿ.ಅಭಿಷೇಕ್, ವಿ.ಜೆ.ಚೇತನ್, ಸುನೀಲ್ ಹೆಮ್ಮಕ್ಕಿ, ಪ್ರಕಾಶ್ ಕೂಳೂರು, ಎನ್.ನಿರಂಜನ್, ದುರ್ಗಾಚರಣ್, ಎಂ.ಜೆ.ಸೌಹಾರ್ದ್ (ನಿರ್ದೇಶಕರು), ಕೆ.ಎಂ.ರಾಘವೇoದ್ರ, ಡಿ.ಎನ್.ಸುಧಾಕರ್, ಪ್ರಕಾಶ್ ಮುದುಗುಣಿ, ಡಿ.ರಾಜೇಂದ್ರ, ರಾಮ್ಪ್ರಸಾದ್ ಐಯ್ಯಂಗಾರ್, ಕೆ.ಪ್ರಶಾಂತ್ಕುಮಾರ್ (ಘಟಕ ಸಮನ್ವಯಾಧಿಕಾರಿ), ಎಂ.ಆರ್.ಪ್ರಖ್ಯಾತ್, ಕೆ.ಆರ್.ತಿಲಕ್, ದೀಪಕ್ ಗಾಮಾ, ಇಬ್ರಾಹಿಂ ಶಾಫಿ (ಕ್ರೀಡಾ ಸಮನ್ವಯಾಧಿಕಾರಿ), ವಿ.ರೋಹಿತ್, ಯು.ಸಿ.ಪ್ರದೀಪ್, ಎಚ್.ಎನ್.ಅಜಿತ್, ಎಚ್.ಜಿ.ಯಶ್ಪಾಲ್, ಎಚ್.ಡಿ.ಸತೀಶ್, ಕಿಶೋರ್ಕುಮಾರ್ (ಘಟಕ ಸಂಚಾಲಕರು) ಆಯ್ಕೆಯಾಗಿದ್ದಾರೆ.