ನ್ಯೂಸ್ರಾಜಕೀಯಶಿವಮೊಗ್ಗ

ರೈತ ವಿರೋಧಿ ಬಿ‌.ಜೆ.ಪಿ ಸೋಲಿಸೋದೆ ನಮ್ಮ ಗುರಿ ಶಿವಾನಂದ ಕುಗ್ವೆ.

ರೈತ ವಿರೋಧಿ ಬಿ‌.ಜೆ.ಪಿ ಸೋಲಿಸೋದೆ ನಮ್ಮ ಗುರಿ ಶಿವಾನಂದ ಕುಗ್ವೆ.

(SHIVAMOGA): ಸಾಗರದ ಡಿಜಿಟಲ್ ಮಾಧ್ಯಮ ಪ್ರೆಸ್ ಕ್ಲಬ್ ನಲ್ಲಿ ರೈತ ವಿರೋಧಿ ಮೋದಿ ಸರ್ಕಾರವನ್ನು ಸೋಲಿಸುವ ವಚನ ಪಾಲನೆ ಮಾಡದ ರೈತರಿಗೆ ದ್ರೋಹ ಬಗೆದವರಿಗೆ ಬುದ್ದಿ ಕಲಿಸಲು ಈ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟಕ್ಕೆ ಮಹಾ ಬಲ ಬಂದಿದೆ.

ಭಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ವಹಿಸಿಕೊಂಡು ರೈತರ, ಸಾಮಾನ್ಯ ಜನರ ಒಡನಾಡಿಯಾಗಿ ಇರುತ್ತದೆ ಎಂದರು. ಹಾಗೂ ಕೇಂದ್ರ ಸರಕಾರದ ವಿರುದ್ಧ ಹರಿ ಹಾಯ್ಯದರು.

ಶಿವಾನಂದ ಕುಗ್ವೆ, ಎನ್.ಡಿ ವಸಂತ್ ಕುಮಾರ್, ಓಟೂರು ಶಿವಣ್ಣ,ಸುಂದರ್ ಸಿಂಗ್, ಯು.ಪಿ ಜೋಸೆಪ್, ಹನುಮಂತಪ್ಪ ಇಂಡಿ ಹಳ್ಳಿ, ಶಿವಪೂಜಪ್ಪ ಗೌಡ್ರು ಹಾಜರಿದ್ದರು.‌‌‌

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code