ದೈಹಿಕ ಶಿಕ್ಷಕರಿಲ್ಲದೆ ಪ್ರೌಢಶಾಲೆ ವಿದ್ಯಾರ್ಥಿನಿಯರು ವಿಭಾಗ ಮಟ್ಟಕ್ಕೆ ಆಯ್ಕೆ. ಜಿಲ್ಲೆಗೆ ಪ್ರಥಮ ಸ್ಥಾನ
(VIJAYANAGARA): ಕೂಡ್ಲಿಗಿ ಪಟ್ಟಣದಲ್ಲಿ ನಡೆದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಹಂಪಾಪಟ್ಟಣ ಬಾಲಕಿಯರು ತ್ರೋಬಾಲ್ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿಯನ್ನು ತಂದಿದ್ದಾರೆ ಚಂದ್ರಮೌಳೇಶ್ವರ ಪ್ರೌಢಶಾಲೆಯ ಮುಖ್ಯ ಗುರುಗಳಾದ ಚಂದ್ರ ನಾಯ್ಕ್, ವಿಜ್ಞಾನ ಶಿಕ್ಷಕರಾದ ರಾಘವೇಂದ್ರ, ಕನ್ನಡ ಶಿಕ್ಷಕರು ಕೋಟೆಪ್ಪ ಮುತ್ತೂರು ಗಣಿತ ಶಿಕ್ಷಕರಾದ ಮಧು ಹಾಗೂ ದೈಹಿಕ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ಕ್ಯಾಪ್ಟನ್ ಎಂ ಸವಿತಾ , ಅಮೂಲ್ಯ ಕಲಾಲ್ , ಕೆ ಜ್ಯೋತಿ , ಎಂ ಕೆ ಸಂಜನಾ, ಬಿ ಅಕ್ಷತಾ, ಯಶೋಧ ಕೆ, ಸುಶೀಲ ಜಿ, ಆಶಾಲತಾ ಎಂ, ಅನು ಕೆ , ಆರತಿ ಎಸ್, ಲಕ್ಷ್ಮಿ, ಉರಿದುಂಬಿಸಿದ ಉಮೇಶ್ ಸರ್ ಹಾಗೂ ಊರಿನ ಯುವಕರು ಕ್ರೀಡಾ ಪ್ರೇಮಿಗಳು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವರದಿ: ಸುನಿಲ್ ಕುಮಾರ್ ಎಂ NSD