ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ಯವರ ಆಶಯದಂತೆ ರಾಷ್ಟ್ರವ್ಯಾಪಿ ಸ್ವಚ್ಛತಾ ಅಭಿಯಾನವಾಗಿ ಹಮ್ಮಿಕೊಂಡಿರುವ “ಸ್ವಚ್ಛತೆಗಾಗಿ ಶ್ರಮದಾನ” ಕಾರ್ಯಕ್ರಮದ ಪ್ರಯುಕ್ತ,
(Sagara): ಇಂದು (01-10-2023) ಮಾಜಿ ಸಚಿವರಾದ ಹೆಚ್.ಹಾಲಪ್ಪ ನವರು, ಸಾಗರದ ಜೆ.ಪಿ ನಗರ ಯುವಕ ಸಂಘದ ಪದಾಧಿಕಾರಿಗಳೊಂದಿಗೆ “ಜೆ.ಪಿ ನಗರದಲ್ಲಿ ಸ್ವಚ್ಛತಾ ಕಾರ್ಯ ನೆಡೆಸಿದರು. ಟಿ.ಡಿ ಮೇಘರಾಜ್, ಗಣೇಶ್ ಪ್ರಸಾದ್, ಶ್ರೀನಿವಾಸ್ ಮೇಸ್ತ್ರಿ, ಪ್ರೇಮ ಕಿರಣ್, ಮಧುರಾ ಶಿವಾನಂದ್, ವಿ.ಮಹೇಶ್, ಮೈತ್ರಿ ಪಾಟೀಲ್, ಅರವಿಂದ್ ರಾಯ್ಕರ್,
ಭಾವನ ಸಂತೋಷ್, ಕೃಷ್ಣ ಶೇಟ್, ಸತೀಶ ಮೊಗವೀರ, ಶಂಕರ, ಜಗನ್ನಾಥ ಶೇಟ್, ಪಾನಿಪುರಿ ಮಂಜು, ಸತೀಶ್ ಮೊಗವೀರ, ರವೀಂದ್ರ ಬಿ.ಟಿ, ಪರಶುರಾಮ, ಸಂಘದ ಪ್ರಮುಖರಾದ ಗೋಪಿ, ಸಂತೋಷ್, ಕಾರ್ತಿಕ್, ಭಾಸ್ಕರ್, ಮೋಹನ್, ನಂದಾ, ಗುಂಡ, ಉದಯ್ ಕುಮಾರ್ ಶೆಟ್ಟಿ, ಸಂತೋಷ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.