ಜಿಲ್ಲೆನ್ಯೂಸ್

ತಾಲ್ಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಮತ್ತು ಸಮಾವೇಶ

ತಾಲ್ಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಮತ್ತು ಸಮಾವೇಶ

(SHIVAMOGA): ಸಾಗರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ (ರಿ.), ಸಾಗರ ಪರಮ ಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಕೃಪಾಶೀರ್ವಾದದೊಂದಿಗೆ ನಡೆಯಲಿರುವ
ತಾಲ್ಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಮತ್ತು ಸಮಾವೇಶ

ದಿನಾಂಕ : 21-01-2024ನೇ ಭಾನುವಾರ ಸಮಯ : ಬೆಳಿಗ್ಗೆ 10-30 ಗಂಟೆಗೆ ಶ್ರೀ ಶಾರದಾಂಬ ದೇವಸ್ಥಾನದ ಸಭಾಭವನ, ಸಾಗರ ಇಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿದ್ದು

ಉದ್ಘಾಟಕರಾಗಿ : ಶ್ರೀ ಎ. ಬಾಬು ನಾಯ್ಕ ನಿರ್ದೇಶಕರು, ಶ್ರೀ.ಕ್ಷೇ.ಧ.ಗ್ರಾ.ಯೋ.ಬಿ.ಸಿ.ಟ್ರಸ್ಟ್, ಶಿರಸಿ ಜಿಲ್ಲೆ, ಅಧ್ಯಕ್ಷತೆ : ಶ್ರೀ ಕೆ.ವಿ. ಜಯರಾಮ ಅಧ್ಯಕ್ಷರು, ಶ್ರೀ ಶಾರದಾಂಬ ದೇವಸ್ಥಾನ, ಸಾಗರ, ಮುಖ್ಯ ಅತಿಥಿಗಳು : ಶ್ರೀ ಮಹಾಬಲೇಶ್ವರ ಎಸ್.ಎನ್ ಪೊಲೀಸ್ ನಿರೀಕ್ಷಕರು, ಸಾಗರ ಗ್ರಾಮಾಂತರ ಠಾಣೆ

ಕುಟು೦ಬ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ
ಮೊಬೈಲ್ ಬಳಕೆಯಿ೦ದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳು, ಶ್ರೀಮತಿ ಸವಿತಾ ಎಂ. ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಸುಭಾಷ್ ನಗರ, ಸಾಗರ, ಶ್ರೀ ಹೆಚ್.ಬಿ. ರಾಘವೇಂದ್ರ, ವಕೀಲರು ಮತ್ತು ಸಂಪಾದಕರು, ಚಾರವಾಕ ವಾರ ಪತ್ರಿಕೆ

ಮಧ್ಯಾಹ್ನ 1-00 ಗಂಟೆಯಿಂದ ಜ್ಞಾನವಿಕಾಸ ಕೇಂದ್ರದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ
ಸರ್ವರಿಗೂ ಆದರದ ಸ್ವಾಗತ ವನ್ನು ಕೋರಿದ್ದಾರೆ.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code