ನೇಣು ಬೀಗಿದ ರೀತಿಯಲ್ಲಿ ಶವ ಪತ್ತೆಯಾಗಿದೆ….!
(SHIVAMOGA): ಸಾಗರ ತಾಲೂಕಿನ ಆಲಳ್ಳಿ ಸಮೀಪ ಕುಮಟಾದಲ್ಲಿ ಸುಮಾರು 45 ವರ್ಷದ ವ್ಯಕ್ತಿಯೊಬ್ಬರ ಶವ ಪತ್ತೇಯಾಗಿದ್ದು.
ಶವವು ನೋಡಲು ನೇಣು ಬೀಗಿದ ರೀತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯ ಹೆಸರು ಉಪೇಂದ್ರ ಎಂದು ಗುರುತಿಸಲಾಗಿದೆ. ಹಾಗೂ ಮೃತರ ಕುಟುಂಬ ಸಿದ್ದಾಪುರದಲ್ಲಿ ನೆಲೆಸಿದ್ದು. ಸ್ಥಳಕ್ಕೆ ಪೋಲೀಸರು ಆಗಮಿಸಿ ತನಿಕೆ ನಡೆಸಿದ್ದಾರೆ. ಮೃತರ ಕುಟುಂಬಸ್ತರ ಸುಳಿವು ಇನ್ನು ಪತ್ತೇಯಾಗಿಲ್ಲ.ಆದರಿಂದ ಕುಟುಂಬದವರ ಪತ್ತೆಗಾಗಿ ಶೋಧ ನಡೆಯುತ್ತಿದೆ. ಹಾಗೂ ಪ್ರಕರಣ ವನ್ನು ಗ್ರಾಮಾಂತರ ಪೋಲಿಸ್ ಠಾಣೆಯುಲ್ಲಿ ದಾಖಲಾಗಿದೆ.
ವರದಿ ರಾಘವೇಂದ್ರ ತಾಳಗುಪ್ಪ